ಅಸ್ತಿತ್ವಂ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ

ಅಸ್ತಿತ್ವಂ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ  Election of new office bearers of Astivaam Foundation

ಹುಬ್ಬಳ್ಳಿ 02:  ಅಸ್ತಿತ್ವಂ ಫೌಂಡೇಶನ್ ನ ನೂತನ ಅಧ್ಯಕ್ಷರ ಆಯ್ಕೆ ಮತ್ತು ಆದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಜೂನ್ 1ರಂದು ಸಾಯಂಕಾಲ 7ಗಂಟೆಗೆ ದೇಶಪಾಂಡೆ ನಗರದ ಪ್ರವಾಸಿ ಮಂದಿರ ನೆಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಮುಚ್ಚಗೋಟಿ, ಉಪಾಧ್ಯಕ್ಷರಾಗಿ ವಿನಾಯಕ ಮಾದರ್, ಅಮೋಸ್ ಯಲಕಪಾಟಿ, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ್, ಸಹಕಾರ್ಯದರ್ಶಿಯಾಗಿ ವಿಜಯ ಚಿನ್ನಾರಿ, ಖಜಾಂಚಿಯಾಗಿ ಶ್ರೀನಿವಾಸ್ ಅನಂತಪುರ್, ಸಂಘಟನಾ ಕಾರ್ಯದರ್ಶಿಯಾಗಿ ರಾಜು ಪೂಜಾರ್, ಸಹ ಸಂಘಟನಾ ಕಾರ್ಯದರ್ಶಿಯಾಗಿ ಹನುಮಂತ ನಸಬಿ, ಕಾರ್ಯಕಾರಣಿ ಸದಸ್ಯರುಗಳಾಗಿ ಚೇತನ್ ಬಗಾಡೆ, ರಾಜೇಶ್ ಚಿನ್ನಾರಿ, ಬಾಬು ಬಲಬದ್ರ, ಶ್ರೀಕಾಂತ್ ಕಡೆಮನಿ,ಶ್ರೀಹರಿ ಚೌಡಿ, ಪವನ್ ಪುಲಕುಂಟ್, ಭೀಮಪ್ಪ,ಇವರಿಗೆ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ಅನಂತಪುರ್ ಜವಾಬ್ದಾರಿ ಹಸ್ತಾಂತರ ಮಾಡಿ ಶುಭ ಕೋರಿದರು.ಈ ವೇಳೆ ಜೋಯಲ್ ಯಲಕಪಾಟಿ,ನಾಗರಾಜ್ ಇದ್ದರು. ವೆಂಕಟೇಶ್ ನಿರೂಪಿಸಿದರು ಶ್ರೀನಿವಾಸ್ ವಂದಿಸಿದರು.