ಯುವಕ ಮಂಡಳಗಳ ಸ್ವಚ್ಚತಾ, ಶ್ರಮದಾನ ಕಾರ್ಯಕ್ರಮ
ಗದಗ 02: ನೆಹರು ಯುವ ಕೇಂದ್ರ ಗದಗ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಇವರ ಸಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯಕ್ರಮ ಜರುಗಿತು. ಸ್ಥಳ ಎ ಸಿ ಆಫೀಸ್, ಗದಗ ಎಸ್. ಎಚ್. ಹೂಗಾರ, ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಹಸನ್ ಗುಳಗುಂದಿ, ಬಸವರಾಜ ಬಡಿಗೇರ, ಮತ್ತು ರಾಷ್ಟ್ರೀಯ ಯುವ ಕಾರ್ಯಕರ್ತ ಮಂಜುನಾಥ ಉಪ್ಪಿನ ನೆಹರು ಯುವ ಕೇಂದ್ರ ಗದಗ ಭಾಗವಹಿಸಿದ್ದರು. ಎಸ್. ಎಚ್. ಹೂಗಾರ ರವರಿಂದ ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ತಿಳಿಸಿಕೊಟ್ಟರು. ಹಸನ್ ಗುಳಗುಂದಿ ಅವರು ಸ್ವಚ್ಚತಾ ಹಾಗೂ ಶ್ರಮದಾನದ ಬಗ್ಗೆ ಯುವಕರಿಗೆ ತಿಳಿಸಿಕೊಟ್ಟರು. ಇದರಲ್ಲಿ ಸುಭಾಷಚಂದ್ರ ಬೋಸ್ ಯುವಕ ಮಂಡಳ ದುಂದೂರು ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 