ಜನ್ಮ ದಿನ: ಕಾರ್ಮಿಕ ರಿಂದ ಕೇಕ್ ಕತ್ತರಿಸಿ ಆಚರಣೆ
Birthday: Cake cutting celebration from labor
ಹೂವಿನಹಡಗಲಿ 26- ಪಟ್ಟಣದ ಎಂ.ಎಸ್.ಕರಿಬಸವನಗೌಡ ಅವರು ಬೆಂಗಳೂರು ನಲ್ಲಿ ಡಿಸಿಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅವರ 56ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಮಾಜಿ ಪುರಸಭೆ ಸದಸ್ಯ ಬಿ.ಸಿದ್ದೇಶ್ ಅವರು ಗುರುವಾರ ತಮ್ಮ ಜಮೀನಿನಲ್ಲಿ ಬಂದ ಮಹಿಳಾ ಕಾರ್ಮಿಕರ ಜತೆಯಲ್ಲಿ ಕೆಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸಿದರು.
ವೃತ್ತಿ ಯಲ್ಲಿ ಪೋಟೋ ಗ್ರಾಫರ್ ಆದ ಭಿ.ಸಿದ್ದೇಶ ಅವರು ಬೆಂಗಳೂರು ನಲ್ಲಿಪೊಲೀಸ್ ಇಲಾಖೆಯಲ್ಲಿ ಡಿಸಿಪಿಯಾದ ಕರಿಬಸವನಗೌಡ 56ನೇ ಹುಟ್ಟುಹಬ್ಬವನ್ನು ತಮ್ಮ ಹೊಲದಲ್ಲಿ ಮೆಕ್ಕೆಜೋಳ ಬಿತ್ತಿದ್ದು .ಕಳೆ ತೆಗೆಯಲಿಕ್ಕೆ ಬಂದಿದ್ದ ಮಹಿಳಾ ಕಾರ್ಮಿಕರ ಮೂಲಕ ಕೆಕ್ ಕತ್ತರಿಸಿ .ಸಿಹಿ ಹಂಚಿ ಅರ್ಥಪೂರ್ಣ ವಾಗಿ ಜನ್ಮದಿನ ಆಚರಿಸಿ ಸಂಭ್ರಮಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 