ಎಸ್ಎಫ್ಐ ವತಿಯಿಂದ ಶ್ರದ್ಧಾಂಜಲಿ
ಲೋಕದರ್ಶನವರದಿ
ಹಾವೇರಿ21 : ಇಲ್ಲಿನ ಶಿವಾಜಿ ನಗರದ 4ನೇ ಕ್ರಾಸಿನಲ್ಲಿರುವ ಮೆಟ್ರಿಕ್ ನಂತರ ವಿದ್ಯಾಥರ್ಿ ನಿಲಯದಲ್ಲಿ ಪರಮಪೂಜ್ಯ ತುಮಕೂರಿನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಜಿಯವರ ಲಿಂಗೈಕೆ ನಿಮಿತ್ಯ ಭಾರತ ವಿದ್ಯಾಥರ್ಿ ಪೆಡರೇಶನ್ (ಎಸ್ಎಫ್ಐ) ಜಿಲ್ಲಾ ಘಟಕದ ವತಿಯಿಂದ ಮೌನಾಚಾರಣೆ ಹಾಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್ಎಫ್ಐ ಮುಖಂಡ ಬಸವರಾಜ ಭೋವಿ ಮಾತನಾಡಿ ಶಿಕ್ಷಣ ಕ್ಷೇತ್ರ ಅಪಾರ ಸಾಧನೆಗೈದ. ಅನ್ನ.ಅಕ್ಷರ ಹಾಗೂ ಜ್ಞಾನ ದಾಸೋಹಕ್ಕೆ ಹೆಸರಾದ ನಾಡಿನ ಹೆಸರಾಂತ ಪ ಎಸ್ಎಫ್ಐ ಮುಖಂಡ ಬಸವರಾಜ ಭೋವಿ ಮಾತನಾಡಿ ಶಿಕ್ಷಣ ಕ್ಷೇತ್ರ ಅಪಾರ ಸಾಧನೆಗೈದ. ಅನ್ನ.ಅಕ್ಷರ ಹಾಗೂ ಜ್ಞಾನ ದಾಸೋಹಕ್ಕೆ ಹೆಸರಾದ ನಾಡಿನ ಹೆಸರಾಂತ ಪರಮಪೂಜ್ಯರಾದ ತುಮಕೂರಿನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಜಿಯವರ ಲಿಂಗೈಕ್ಯತೆಯಿಂದ ಲಕ್ಷಾಂತರ ವಿದ್ಯಾಥರ್ಿಗಳನ್ನು ಅಗಲಿದ್ದಾರೆ ಅವರಿಗೆ ವಿದ್ಯಾಥರ್ಿ ರಂಗ ಪರವಾಗಿ ಅವರಿಗೆ ದೇವರು ಶಾಂತಿ ದೊರಕಿಸಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ವಾರ್ಡನ್ ಕೆಎಂ ಕಾಮ್ಳೆ.ಸಿದ್ದಪ್ಪ ಹೊಸಮನಿ.ಸುಭಾಸ ಎಂಕೆ.ಯುವರಾಜ ನಾಯ್ಕ. ಸಂತೋಷ ಲಮಾಣಿ. ಮೋಹನ ಆರ್.ಬಿ ರಘು ನಾಯ್ಕ ವಿದ್ಯಾಥರ್ಿಗಳು ಭಾಗಿಯಾಗಿದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 