ಸ್ಥಳೀಯ ಮುಖಂಡರಿಂದ ಬಣಕಾರಗೆ ಸನ್ಮಾನ
Banker honored by local leaders
ಸ್ಥಳೀಯ ಮುಖಂಡರಿಂದ ಬಣಕಾರಗೆ ಸನ್ಮಾನ
ಶಿಗ್ಗಾವಿ 12: ಪಟ್ಟಣದ ಗೌಸಖಾನ ಮುನಶಿ ಅವರ ಕಾರ್ಯಾಲಯದಲ್ಲಿ ಹಿರೇಕೆರೂರ ಶಾಸಕ ಯು.ಬಿ.ಬಣಕಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ, ಮಾಜಿ ಪುರಸಭೆ ಅದ್ಯಕ್ಷರಾದ ಕರೀಂಸಾಬ ಮೊಗಲಲ್ಲಿ, ರಾಮು ಪೂಜಾರ, ಶಹರ ಘಟಕ ಅದ್ಯಕ್ಷ ಚಂದ್ರು ಕೊಡ್ಲಿವಾಡ, ಎಸ್.ಟಿ. ಘಟಕ ಅದ್ಯಕ್ಷ ಅಶೋಕ ಕಬನೂರ, ಮುಖಂಡರಾದ ಮುನ್ನಾ ಲಕ್ಷ್ಮೇಶ್ವರ, ಬಸಲಿಂಗಪ್ಪ ನರಗುಂದ, ಶಿವಾನಂದ ಕುನ್ನೂರ, ತುಕಾರಾಂ ಸಿಂಧೆ, ಮುನ್ನಾ ಮಾಲದಾರ, ಆಸೀಫ ನೇರ್ತಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 