ಕಾರ್ಯಕರ್ತರ ವಿಜಯೇತ್ಸವ
ಕಾಗವಾಡ 09: ಮಂಗಸೂಳಿಯ ಸುಪುತ್ರರು, ಅಥಣಿ ಎಪಿಎಂಸಿ ಆಧ್ಯಕ್ಷರವೀಂದ್ರ ಪೂಜಾರಿ ಇವರಿಗೆ ಮಂಗಸೂಳಿ, ಲೋಕುರಗ್ರಾಮದ ನೂರಾರುಕಾರ್ಯಕರ್ತರು ಗುಲಾಲ್ ಏರಚಿ, ಪಟಾಕಿ ಸಿಡಿಸಿ, ಶ್ರೀಮಂತ ಪಾಟೀಲ ಅವರಚುನಾವಣೆಯಲ್ಲಿ ವಿಶೇಷವಾಗಿ ಶ್ರಮಿಸಿದ ರವೀಂದ್ರ ಪೂಜಾರಿಇವರಿಗೆ ಸಿಹಿ ಉನ್ನಿಸಿ, ಸಂತಸ ಹಂಚಿಕೊಂಡರು.
ರವೀಂದ್ರ ಪೂಜಾರಿಇವರು, ಇದುಜಯ ಸಾಮಾನ್ಯ ಕಾರ್ಯಕರ್ತರ ಜಯ. ಸರಳ, ಸಜ್ಜನ ಶ್ರೀಮಂತ ಪಾಟೀಲ ಇವರು ಮತದಾರರ ಮನಸ್ಸುಗೆದ್ದು, ಕಳೇದ ಚುನಾವಣೆಯಂತೆ ಈ ಚುನಾವಣೆಯಲ್ಲಿ ಯೂಜಯ ಭೇರಿ ಸಾಧಿಸಿದ್ದಾರೆ.
ಶೀಘ್ರದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಪ್ರಾರಂಭಿಸುತ್ತಾರೆ. ಕಳೇದ 20 ವರ್ಷಗಳಿಂದ ಅಭಿವೃದ್ಧಿಕಾಣದೆ, ಕೇವಲ ಕಾಲಹರಣವಾಗಿದೆ ಎಂದು ರಾಜು ಕಾಗೆ ಇವರಿಗೆ ಟಾಂಗ್ ನೀಡಿದರು.
ಈ ವೇಳೆ ಅಥಣಿ ಪಿಎಲ್ಡಿ ಬ್ಯಾಂಕ್ ಸಂಚಾಲಕ ಎಸ್.ಎಂ.ಮಾಳಿ, ಮಾಜಿಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಶ್ರೀಮಂತ ಪಾಟೀಲರ ಅಭಿಮಾನಿಗಳು ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 