ಹುತಾತ್ಮ ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಬೆಳಗಾವಿ 22: ಇತ್ತೀಚೆಗೆ ಮೃತ್ಯುಂಜನಗರದ ಮಹಾಂತೇಶ ಗಾರ್ಡನ್ದಲ್ಲಿ ಬ್ರಾಹ್ಮಣ ಜನಜಾಗ್ರತಿ ಸಂಘಟನೆ, ಪರಂಪರಾ ಬ್ರಾಹ್ಮಣ ಮಹಿಳಾ ಸಂಘಟನೆಯವರು ಕಾಶ್ಮಿರದ ಪೌಲ್ವಮಾದಲ್ಲಿ ಹುತಾತ್ಮರಾದ ವೀರಯೋಧರಿಗೆ ದೀಪ ಬೆಳಗುವುದರೊಮದಿಗೆ ಶ್ರದ್ಧಾಂಜಲಿಯನ್ನರ್ಪಸಿದರು. ವಂದನಾ ಪುರಾಣಿಕ, ಪ್ರಮೋದಾ ಹಜಾರೆ, ರಾಖೇಶ ದೇಶಪಾಂಡೆ, ಅನಂತ ಚಿಂಚಣಿ, ಸಂಜಯ ಕುಲಕಣರ್ಿ, ಸುಜಿತ ಜೋಶಿ, ಪೂಣರ್ಿಮಾ ಕುಲಕಣರ್ಿ, ವಿದ್ಯಾ ದೇಶಪಾಂಡೆ, ಅನುಶ್ರೀ ರಘುವೀರ, ವಾಸುದೇವ ಜಮನಿಹಾಳ ಮುಂತಾದ ಗಣ್ಯರು ನೂರಾರು ಕಾಲೋನಿ ನಾಗರಿಕರು ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ದೇಶಭಕ್ತಿ ಮೆರೆದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 