ಜನರ ಆರೋಗ್ಯ ಕಾಪಾಡಲು ಅ.21 ರಂದು 10ಕಿ.ಮೀ ಮ್ಯಾರಾಥಾನ ಓಟ
ಲೋಕದರ್ಶನ
ವರದಿ
ಬೆಳಗಾವಿ 13 : ನಗರದ ಜನತೆಗೆ
ಆರೋಗ್ಯ ಮತ್ತು ದೇಹ ದಾಡ್ಯತೆಯ ಬಗ್ಗೆ
ಜಾಗೃತಿ ಮೂಡಿಸಲು ಅ.21ರಂದು 10ಕಿ.ಮೀ ಮತ್ತು 21ಕಿ.ಮೀ ಮ್ಯಾರಾಥಾನ ನಡೆಸಲಾಗುತ್ತದೆ
ಎಂದು ಡಾ.ಅನೀಲ ಪಾಟೀಲ
ಹೇಳಿದರು
ಶನಿವಾರ
ನಗರದ ಕಾಸಗಿ ಹೋಟೆಲ್ ಒಂದರಲ್ಲಿ ಹಮ್ಮಿಕೊಂಡ
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯಲಕ್ಷ್ಮೀ ಚಿಲ್ಡ್ರನ್
ಪೌಂಡೇಷನ್ ಮತ್ತು ಲೇಕವಿವ್ ಆಸ್ಪತ್ರೆಯ ಸಂಯೋಗದೊಂದಿಗೆ ಆರೋಗ್ಯ ಮತ್ತು ದೇಹದಾಡ್ಯತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಚ್ಚ ಬೆಳಗಾವಿಯ ಬಗ್ಗೆ ಅರಿವು ಮೂಡಿಸಲು ನಗರದ ಸಿಪಿಎಡ್ ಮೈಧಾನದಿಂದ
ಗಾಂಧಿ ನಗರ, ಸಾಮಗಾಂವಗಲ್ಲಿ ಮಾರ್ಗವಾಗಿ
ಹಣುಮಾನ ನಗರದವರೆಗೆ ಮ್ಯಾರಥಾನ ನಡೆಸಲಾಗುತ್ತದೆ. ಮ್ಯಾರಥಾನಗೆ ಈಗಿಗಲೇ ಬೆಳಗಾವಿ , ಗೋವಾ ಸೇರಿದಂತೆ ಇತರ
ರಾಜ್ಯಗಳಿಂದ 1000ಕ್ಕಿಂತ ಹೆಚ್ಚು ಜನರು ಹೆಸರು ನೊಂದಾಯಿಸಿದ್ದಾರೆ
ಎಂದರು.
ಈ ಸಂದರ್ಭದಲ್ಲಿ ಡಾ.ಶಶಿಕಾಂತ
ಕುಲಗೋಡ, ಡಾ. ಕೀತರ್ಿ ಮಾನಿ
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 