ನಗರ ಸಭೆ ನಿರ್ಲಕ್ಷ್ಯ: ಗಬ್ಬುನಾರುತ್ತಿವೆ ಚರಂಡಿಗಳು
ಲೋಕದರ್ಶನ ವರದಿ
ಕೊಪ್ಪಳ 21: ನಗರದ ಹೃದಯ ಭಾಗದಲ್ಲಿರುವ 21ನೇ ವಾಡರ್ಿನಲ್ಲಿ ಗಬ್ಬು ನಾರುತ್ತಿರುವ ಚರಂಡಿಗಳು ಬೀದಿಗಳಲ್ಲಿ ಕಸ ರಾಶಿ ರಾಶಿ ಬಿದ್ದು ಸೊಳ್ಳೆಗಳಿಂದ ಮಲೇರಿಯ ಮತ್ತು ಡೆಂಗು ರೋಗದ ಭಯದಲ್ಲಿ ಜನರು ಬದುಕುತ್ತಿದ್ದಾರೆ ಇದಕ್ಕೆಲ್ಲಾ ನಗರ ಸಭೆಯ ನಿರ್ಲಕ್ಷ್ಯವೇ ಕಾರಣ ಎಂದು ವಾಡರ್ಿನ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ವಾಡರ್ಿನ ದಿವಂಗತ ಶಿವಾನಂನದ ಹೂದ್ಲೂರ್ ರವರ ಮನೆಯ ಮುಂದೆ ಇರುವ ಚರಂಡಿಗೆ ಮುಚ್ಚಿರುವ ಕಲ್ಲು ಬಂಡೆಗಳು ಒಡೆದು ಹೋಗಿ ರಸ್ತೆಯ ಮೇಲಿನ ಮಣ್ಣು ಮತ್ತು ಕಸ ಚರಂಡಿಗೆ ಸೇರಿ ಚರಂಡಿಯ ನೀರು ತುಂಬಿ ಮೇಲಿಂದ ಹರಿಯುತ್ತಿದೆ, ಸ್ವಚ್ಚ ಮಾಡದೆ ಕಸ ಚರಂಡಿಗಳಲ್ಲಿ ಬಿದ್ದಿದೆ, 21ನೇ ವಾರ್ಡ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಹಾಗಾಗಿ 21ನೇ ವಾಡರ್ಿನ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ, ಆರಿಸಿ ಹೋದ ಜನಪ್ರತಿನಿಧಿಗಳು ತಿರುಗಿ ನೋಡಿಲ್ಲಾ ನಗರ ಸಭೆ ಎಚ್ಚೇತ್ತು ಕೊಂಡು ಸ್ವಚ್ಚತಾ ಕಾರ್ಯ ಕೈಗೋಳ್ಳ ದಿದ್ದರೆ ವಾಡರ್ಿನ ಜನತೆ ಉಗ್ರ ಹೋರಾಟ ಮಾಡುವುದಾಗಿ 21ನೇ ವಾಡರ್ಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 