ಚಿಕ್ಕುಂಬಿಯಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ
Muharram celebration of unity in Chikkumbi
ಚಿಕ್ಕುಂಬಿಯಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ
ಉಗರಗೋಳ 06: ಸಮೀಪದ ಚಿಕ್ಕುಂಬಿಯಲ್ಲಿ ಭಾನುವಾರ ಹಿಂದೂ-ಮುಸ್ಲಿಮರು ಸೇರಿಕೊಂಡು ಮೊಹರಂ ಆಚರಿಸಿದರು. ತೆಕ್ಕೇದ ಮತ್ತು ಕೆಳಗಿನ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಪಂಜಾಗಳು, ಡೋಲಿಗಳ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಕ್ಕಳು, ಯುವಜನರು ಪ್ರದರ್ಶಿಸಿದ ಹೆಜ್ಜೆಮೇಳ ಕಣ್ಮನಸೆಳೆಯಿತು. ಅಭಿನವ ನಾಗಲಿಂಗ ಶ್ರೀಗಳು, ಮೊಹಮ್ಮದ್ಅಲಿ ದೊಡಮನಿ, ರಾಹುಲ ಸಂಗ್ರೇಶಿ, ನಿಂಗನಗೌಡ ಸಂಗನಗೌಡರ, ಎಸ್.ಬಿ.ವಾರೆಪ್ಪನವರ, ಎನ್.ಟಿ.ಮೆಣಸಿನಕಾಯಿ, ಪುಂಡಲಿಕ ಕುರಿ, ಪುಂಡಲಿಕ ಗೋವನ್ನವರ, ಪ್ರಭು ಗೋವನ್ನವರ, ಇಮಾಮಸಾಬ್ ಅಸ್ತಖಾನ್, ಕೇದಾರಿ ಹಿರೇಮಠ, ಮಂಜುನಾಥ ಸಂಗ್ರೇಶಿ, ಮಲ್ಲಿಕಾರ್ಜುನ ಸೊಬರದ, ಮಹಾಂತೇಶ ಸಂಗ್ರೇಶಿ ಹಾಗೂ ಗ್ರಾಮಸ್ಥರು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 