ಕುದುರೆ ಓಡಿಸುವ ಸ್ಪರ್ಧೆಯಲ್ಲಿ ಹಿರೆಕುರಬರ ಪ್ರಥಮ
ಲೋಕದರ್ಶನ ವರದಿ
ಕಾಗವಾಡ 17: ಐನಾಪೂರದಲ್ಲಿ ಜರುಗಿರುವ ಕುದುರೆ ಮೇಲೆ ಕುಳಿತು ಓಡಿಸುವ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಭೀರಪ್ಪ ಹಿರೆಕುರಬರ ಪ್ರಥಮ ಸ್ಥಾನ ಪಡೆದುಕೊಡಿದ್ದಾನೆ.
ಶುಕ್ರವಾರರಂದು ಬೆಳಿಗ್ಗೆ ಐನಾಪೂರದ ಸಿದ್ಧೇಶ್ವರ ದೇವರ 50ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಕುದುರೆ ಮೇಲೆ ಕುಳಿತು ಓಡಿಸುವ ಸ್ಪಧರ್ೆಜರುಗಿತು.
ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ರಾಯಬಾಗ ತಾಲೂಕಿನ ಚಿಂಚಲಿಯ ಮಧುಕುಮಾರ ಪೂಜಾರಿ, ತೃತೀಯ ಸ್ಥಾನ ರಾಯಬಾಗ ತಾಲೂಕಿನ ಆಲಕನೂರದ ರಾಜು ಆಲಕನೂರ, ಮತ್ತು ರಾಯಬಾಗ ತಾಲೂಕಿನ ಚಿಂಚಲಿಯ ಸಿದ್ದಾರ ನಾನು ಮಸಾಲಜ ಉತ್ತೇಜಕ ಸ್ಥಾನ ಪಡೆದುಕೊಂಡರು. ಸ್ಪಧರ್ಾ ವಿಜೇತರಿಗೆ ಅನುಕ್ರಮವಾಗಿ 5001, 4001, 3001, 1001 ಬಹುಮಾನ ನೀಡಿದರು.
ಈ ವೇಳೆ ಜಾತ್ರಾ ಕಮೀಟಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡಾ ಪಾಟೀಲ, ಅಣ್ಣಾಸಾಬ ಡೂಗನವರ, ಬಾಹುಬಲಿ ಕುಸನಾಳೆ, ನಾಯ್ಯವಾದಿ ಸಂಜಯ ಕೂಚನೂರೆ, ದಶ್ರತತೇರದಾಳೆ, ರಾಹುಲ ಬಣಜವಾಡ, ರಮೇಶದೊಡ್ಮನಿ, ಸಿಕಂದರ ನದಾಫ, ಅನೀಲ ಸತ್ತಿ, ಶಂಕರಕೊರಬು, ಅಮಗೊಂಡ ವಡೆಯರ, ಸೋಮಣಾ ವಡೆಯರ, ಸೇರಿದಂತೆಅನೇಕರು ಉಪಸ್ಥಿತರಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 