ಹನುಮ ಜಯಂತಿ ತೊಟ್ಟಿಲು ತೂಗುವ ಕಾರ್ಯಕ್ರಮ
Hanuman Jayanti cradle weighing program
ರಾಯಬಾಗ 02 : ಪಟ್ಟಣದ ಹನುಮಾನ ಮಂದಿರದಲ್ಲಿ ಗುರುವಾರ ಹನುಮ ಜಯಂತಿ ನಿಮಿತ್ಯ ಸುಮಂಗಲೆಯರಿಂದ ಬಾಲ ಹನುಮನ ತೊಟ್ಟಿಲು ತೂಗುವ ಕಾರ್ಯಕ್ರಮ ಜರುಗಿತು. ದೇವಿಕಾ ದೇಸಾಯಿ, ಸುವರ್ಣ ಮೇತ್ರಿ, ರಾಧಿಕಾ ಪಾಟೀಲ, ಬಸಮ್ಮ ಅಂಗಡಿ, ದಿವ್ಯಾ ಶೆಟ್ಟಿ, ವಿದ್ಯಾ ಸವದತ್ತಿ, ಮಾನಸಿ ಕುಲಕರ್ಣಿ, ಭಾಗ್ಯಶ್ರೀ ಮೋದಿ, ಸರೋಜಾ ಹೊಸಮನಿ, ಸುನೀತಾ ಕುಸ್ತಿಗಾರ, ಮಂಗಲ ದಾನೋಳೆ, ಸುವರ್ಣಾ ಅನ್ವೇಕರ ಹಾಗೂ ಭಕ್ತಾದಿಗಳು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 