ಕಾರ್ಯಗಾರಕ್ಕೆ ಚಾಲನೆ
ಧಾರವಾಡ28: ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಕಾಯ್ದೆ ಮತ್ತು ನಿಯಮಗಳು, ಗಣಿ ಸುರಕ್ಷತಾ ವಿಧಾನಗಳು, ಸ್ಫೂಟಕ ವಿಧಾನಗಳ ಮತ್ತು ಪರಿಸರ ಸಂರಕ್ಷಣಾ ವಿಷಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಡಿ.ಜಿ.ಎಂ.ಎಸ್. ನಿದರ್ೆಶಕರಾದ ಮಲಯ್ ತಿಕಾಡಾರ್ ಅವರು ಉದ್ಘಾಟಿಸಿದರು.
ಡಿ.ಜಿ.ಎಂ.ಎಸ್. ಉಪ ನಿದರ್ೆಶಕರಾದ ಕೆ.ಕೆ. ದೋಕುಪಾತರ್ಿ, ನಿವೃತ್ತ ಹಿರಿಯ ಭೂವಿಜ್ಞಾನಿ ಆರ್.ವೈ. ಅಂಗಡಿ, ಉಪನಿದರ್ೆಶಕರಾದ ಉಮೇಶ್ ಬಗರಿ, ಹಿರಿಯ ಭೂವಿಜ್ಞಾನಿ ಮಹಮ್ಮದ್ ನಾಸಿರುಲ್ಲಾ, ಗದಗ ಹಿರಿಯ ಭೂವಿಜ್ಞಾನಿ ಮುತ್ತಪ್ಪಾ, ಭೂವಿಜ್ಞಾನಿ ಮಹೇಶ್ ಗೌಡನಾಯಕ್ ಜಿಲ್ಲಾ ಕಲ್ಲುಗಣಿ ಗುತ್ತಿದಾರ ಕೆ.ಎಫ್. ಹಟ್ಟಿ ಹಾಗೂ ಮುಂತಾದವರು ಇದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 