ಕಾರ್ಯಗಾರಕ್ಕೆ ಚಾಲನೆ
ಧಾರವಾಡ28: ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಕಾಯ್ದೆ ಮತ್ತು ನಿಯಮಗಳು, ಗಣಿ ಸುರಕ್ಷತಾ ವಿಧಾನಗಳು, ಸ್ಫೂಟಕ ವಿಧಾನಗಳ ಮತ್ತು ಪರಿಸರ ಸಂರಕ್ಷಣಾ ವಿಷಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಡಿ.ಜಿ.ಎಂ.ಎಸ್. ನಿದರ್ೆಶಕರಾದ ಮಲಯ್ ತಿಕಾಡಾರ್ ಅವರು ಉದ್ಘಾಟಿಸಿದರು.
ಡಿ.ಜಿ.ಎಂ.ಎಸ್. ಉಪ ನಿದರ್ೆಶಕರಾದ ಕೆ.ಕೆ. ದೋಕುಪಾತರ್ಿ, ನಿವೃತ್ತ ಹಿರಿಯ ಭೂವಿಜ್ಞಾನಿ ಆರ್.ವೈ. ಅಂಗಡಿ, ಉಪನಿದರ್ೆಶಕರಾದ ಉಮೇಶ್ ಬಗರಿ, ಹಿರಿಯ ಭೂವಿಜ್ಞಾನಿ ಮಹಮ್ಮದ್ ನಾಸಿರುಲ್ಲಾ, ಗದಗ ಹಿರಿಯ ಭೂವಿಜ್ಞಾನಿ ಮುತ್ತಪ್ಪಾ, ಭೂವಿಜ್ಞಾನಿ ಮಹೇಶ್ ಗೌಡನಾಯಕ್ ಜಿಲ್ಲಾ ಕಲ್ಲುಗಣಿ ಗುತ್ತಿದಾರ ಕೆ.ಎಫ್. ಹಟ್ಟಿ ಹಾಗೂ ಮುಂತಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 