ಸಾಂಸ್ಕೃತಿಕ ಮನಸ್ಸುಗಳು ಸಾತ್ವಿಕವಾಗಿರುತ್ತವೆ
ಲೋಕದರ್ಶನ ವರದಿ
ಬೆಳಗಾವಿ 23: ಸಾಂಸ್ಕೃತಿಕ ಮನಸ್ಸುಗಳು ಸಂಸ್ಕಾರ ಮತ್ತು ಸಾತ್ವಿಕವಾಗಿರುತ್ತವೆ. ನಮ್ಮ ಪೂರ್ವಜರು ಹಾಕಿಕೊಟ್ಟತಮ್ಮ ಅಪಾರ ಜೀವನಾನುಭವ, ಸದಾಚಾರ, ಕಲಾರಾಧನೆ, ನಿಸರ್ಗ ಪ್ರೀತಿಎಲ್ಲವೂ ಸಂಸ್ಕೃತಿಯ ವಿಕಾಸಕ್ಕೆ ಬುನಾದಿಗಳಾಗುತ್ತವೆ. ನಾಡಿನ ಮತ್ತುರಾಷ್ಟ್ರದ ಸಂಪತ್ತು, ವಿಜ್ಞಾನ ಮತ್ತುಆಥರ್ಿಕ ಪ್ರಗತಿ ಅಷ್ಟೇ ಅಲ್ಲ, ಅಲ್ಲಿಯ ಕಲೆ ಸಂಸ್ಕೃತಿಯ ಸಿರಿತನ ನಿಜವಾದ ಆಸ್ತಿಯಾಗುತ್ತದೆ. ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲಗೊಳಿಸುವದು ಅಗತ್ಯವಾದುದು. ಯಾವದೆ ವೃತ್ತಿಗೆ ಒಳ್ಳೆಯ ಪ್ರವೃತ್ತಿ ಚೈತನ್ಯದಾಯಕವಾಗುತ್ತದೆ ಎಂದು ಬೆಳಗಾವಿಯ ಸಾಹಿತಿ ಶಿವಯೋಗಿ ಕುಸುಗಲ್ಲ ತಿಳಿಸಿದರು.
'ಶ್ರೀ ರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವಕಲಾವೃಂದ' ಮತ್ತು'ಕಲಾ ಬಂಧು ಫೌಂಡೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ದಿನಾಂಕ 20 ರಂದು ಏರ್ಪಡಿಸಿದ 'ಸಾಂಸ್ಕೃತಿಕ ಸಂಭ್ರಮ-2019'ಕಾರ್ಯಕ್ರಮವನ್ನು ಉದ್ಘಾಟಿಸಿ ಕುಸುಗಲ್ಲ ಇವರು ಮಾತನಾಡಿದರು. ಹಿರಿಯ ಪತ್ರಕರ್ತರಾದಡಿ.ಚೆಲುವರಾಜು, ಚಲನಚಿತ್ರ ನಿದರ್ೆಶಕರಾದ ವಿವೇಕ್ಚಕಾರಿ,ಸಾಹಿತಿಗಳಾದ ಹೆಚ್.ಮ್.ಗಣೇಶಾಚಾರ್ ಮತ್ತುಹಿರಿಯರಂಗಕಮರ್ಿಸಿದಗಂಗಯ್ಯ ಅತಿಥಿಗಳಾಗಿ ಆಗಮಿಸಿದ್ದರು.ಕಲಾ ಬಂಧು ಫೌಂಡೇಷನ್ಇದರಅಧ್ಯಕ್ಷ್ಯರಾದ ನರಸಿಂಹರಾಜು ಹೆಚ್ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 