ವಿದ್ಯಾಥರ್ಿ ಜೀವನ ತಪಸ್ಸಿದ್ದಂತೆ: ಕುಲಕಣರ್ಿ
ಲೋಕದರ್ಶನವರದಿ
ಹಾವೇರಿ12: ಪರೀಕ್ಷೆ ಎಂಬುದು ಒಂದು ಸದಾವಕಾಶ, ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾಥರ್ಿಗಳು ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕು.ಫೇಸ್ಬುಕ್, ವ್ಯಾಟ್ಸಪ್, ಮೆಸೇಜ್, ಟ್ವಿಟರ್ ರೋಗಗಳಿಂದ ಹೊರಬರಬೇಕು. ತಾಳ್ಮೆ, ನಂಬಿಕೆ, ಸಾಧನೆ ಯಶಸ್ಸಿನ ಮಂತ್ರವಾಗಬೇಕೆಂದು ಶಿವಲಿಂಗೇಶ್ವರ ಮತ್ತು ರಾಚೋಟೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2018-19ನೇ ಸಾಲಿನ ದ್ವಿತೀಯ ಪಿ. ಯು. ಸಿ. ವಿದ್ಯಾಥರ್ಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಾಚಾರ್ಯ ಎಂ. ವಿ. ಕುಲಕಣರ್ಿ ಹೇಳಿದರು.
ಸದಾಶಿವ ಮಹಾಸ್ವಾಮಿಗಳವರು, ಸಂಸ್ಥೆಯ ಚೇರಮನ್ನರಾದ ಎಸ್. ಎಸ್. ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಶಿವಲಿಂಗೇಶ್ವರ ವಿದ್ಯಾಪೀಠದ ಗೌರವಾನ್ವಿತ ನಿದರ್ೇಶಕರಾದ ವಿ. ವಿ. ಅಂಗಡಿ, ಜಗದೀಶ ತುಪ್ಪದ, ಸಿ.ಎಂ. ಪಟ್ಟಣಶೆಟ್ಟಿ, ವಿ.ಜಿ. ಬಣಕಾರ, ಎಸ್.ವಿ ಹಿರೇಮಠ, ಎಸ್.ಬಿ. ಅಣ್ಣಿಗೇರಿ, ಜಿ.ಎನ್. ಚಟ್ರಮ್ಮನವರ ಉಪಸ್ಥಿತರಿದ್ದರು. ರಂಜಿತಾ ಪ್ರಾಥರ್ಿಸಿದರು, ಸುಧಾ ಜಿ. ಗುಂಜೆಟ್ಟಿ ನಿರೂಪಿಸಿದರು,ಬಿ. ಎನ್. ಗಡ್ಡಿ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 