ಕುಡಿಯುವ ನೀರಿಗಾಗಿ ಹಾಹಾಕಾರ ಖಾಲಿ ಕೊಡದೊಂದಿಗೆ ಮಹಿಳೆಯರ ಆಕ್ರೋಶ
Women's anger with empty pots crying for drinking water
ಲಕ್ಷ್ಮೇಶ್ವರ 30 : "ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಖಾಲಿ ಕೊಡದೊಂದಿಗೆ 17ನೇ ವಾರ್ಡಿನ ಮಹಿಳೆಯರು ಪುರಸಭೆಗೆ ಆಗಮಿಸಿ ನೀರು ಬಿಡುವಂತೆ ಆಕ್ರೋಶ ವ್ಯಕ್ತಪಡಿಸಿದರು ಕಳೆದ ಒಂದುವರೆ ತಿಂಗಳಿನಿಂದ ನಮ್ಮ ವಾರ್ಡಿಗೆ ಕುಡಿಯುವ ನೀರು ಬಂದಿಲ್ಲ ಬೋರಿನ ನೀರು ಸಹ ಬಂದಿಲ್ಲ ಏನು ಮಾಡಬೇಕು ನಾವು ನಮ್ಮ ಓಣಿಯಲ್ಲಿ ದನಕರುಗಳ ರೈತರ ಮನೆತನವೇ ಹೆಚ್ಚಾಗಿದ್ದು ಯಾವ ನೀರು ಬಾರದೆ ತುಂಬಾ ಸಮಸ್ಯೆ ಆಗಿದೆ ಯಾರ ಮುಂದೆ ಹೇಳಬೇಕು ನಮ್ಮ ಗೋಳು ಪುರಸಭೆಗೆ ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು ಈ ಸಮಯದಲ್ಲಿ 17ನೆಯ ವಾರ್ಡಿನ ಮಹಿಳೆಯರಾದ ರತ್ನವ್ವ ಸುತಾರ ಸುಶಲವ್ವ ಬಣಗಾರ ಪಾರವ್ವ ಲಿಂಗ ಶೆಟ್ಟಿ ರೇಣವ್ವ ಲಿಂಗ ಶೆಟ್ಟಿ ಸಾವಮ್ಮ ಓದನವರ ಜಯವ್ವ ಹಾದಿಮನಿ ಶಂಕ್ರವ್ವ ಮೆಣಸಿನಕಾಯಿ ದೇವಕ್ಕ ಶರಶೂರಿ ಸೇರಿದಂತೆ ಇನ್ನೂ ಅನೇಕ ಮಹಿಳೆಯರು ಇದ್ದರು
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ 