ಕುಡಿಯುವ ನೀರಿಗಾಗಿ ಹಾಹಾಕಾರ ಖಾಲಿ ಕೊಡದೊಂದಿಗೆ ಮಹಿಳೆಯರ ಆಕ್ರೋಶ
Women's anger with empty pots crying for drinking water
ಲಕ್ಷ್ಮೇಶ್ವರ 30 : "ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಖಾಲಿ ಕೊಡದೊಂದಿಗೆ 17ನೇ ವಾರ್ಡಿನ ಮಹಿಳೆಯರು ಪುರಸಭೆಗೆ ಆಗಮಿಸಿ ನೀರು ಬಿಡುವಂತೆ ಆಕ್ರೋಶ ವ್ಯಕ್ತಪಡಿಸಿದರು ಕಳೆದ ಒಂದುವರೆ ತಿಂಗಳಿನಿಂದ ನಮ್ಮ ವಾರ್ಡಿಗೆ ಕುಡಿಯುವ ನೀರು ಬಂದಿಲ್ಲ ಬೋರಿನ ನೀರು ಸಹ ಬಂದಿಲ್ಲ ಏನು ಮಾಡಬೇಕು ನಾವು ನಮ್ಮ ಓಣಿಯಲ್ಲಿ ದನಕರುಗಳ ರೈತರ ಮನೆತನವೇ ಹೆಚ್ಚಾಗಿದ್ದು ಯಾವ ನೀರು ಬಾರದೆ ತುಂಬಾ ಸಮಸ್ಯೆ ಆಗಿದೆ ಯಾರ ಮುಂದೆ ಹೇಳಬೇಕು ನಮ್ಮ ಗೋಳು ಪುರಸಭೆಗೆ ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು ಈ ಸಮಯದಲ್ಲಿ 17ನೆಯ ವಾರ್ಡಿನ ಮಹಿಳೆಯರಾದ ರತ್ನವ್ವ ಸುತಾರ ಸುಶಲವ್ವ ಬಣಗಾರ ಪಾರವ್ವ ಲಿಂಗ ಶೆಟ್ಟಿ ರೇಣವ್ವ ಲಿಂಗ ಶೆಟ್ಟಿ ಸಾವಮ್ಮ ಓದನವರ ಜಯವ್ವ ಹಾದಿಮನಿ ಶಂಕ್ರವ್ವ ಮೆಣಸಿನಕಾಯಿ ದೇವಕ್ಕ ಶರಶೂರಿ ಸೇರಿದಂತೆ ಇನ್ನೂ ಅನೇಕ ಮಹಿಳೆಯರು ಇದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 