ಪಂಚ ಗ್ಯಾರಂಟಿಗಳು ಮಾನವ ಹಕ್ಕುಗಳಾಗಿಸಲು ಚಿಂತನೆ: ಎಚ್.ಕೆ. ಪಾಟೀಲ
Thinking of making the five guarantees human rights: H.K. Patil
ಗದಗ 21: ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ 0ೋಜನೆಗಳನ್ನು ಮಾನವ ಹಕ್ಕುಗಳಾಗಿಸಲು ಸರ್ಕಾರಚಿಂತನೆ ನಡೆಸಿದೆ ಎಂದುರಾಜ್ಯದ ಕಾನೂನು, ನ್ಯಾ0ು ಮತ್ತು ಮಾನವ ಹಕ್ಕುಗಳು, ಸಂಸದೀ0ು ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಮಹಾತ್ಮಗಾಂಧಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾ0ುತ ರಾಜ್ ವಿಶ್ವವಿದ್ಯಾಲ0ುಲ್ಲಿ ಸೋಮವಾರ ಏರಿ್ಡಸಿದ್ದ ಕವಲು ದಾರಿ0ುಲ್ಲಿ ಮಾನವ ಹಕ್ಕುಗಳು : ಭಾರತ ಹಾಗೂ ಪಶ್ಚಿಮ ವಿಷ0ು ಕುರಿತ ಅಂತರಾಷ್ಟ್ರೀ0ು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಜಾರಿತಂದ ಪಂಚ ಗ್ಯಾರಂಟಿ 0ೋಜನೆಗಳನ್ನು ಸಂವಿಧಾನಾತ್ಮಕವಾಗಿ ಮಾನವ ಹಕ್ಕುಗಳನ್ನಾಗಿ ಮಾಡಲುರಾಜ್ಯ ಸರ್ಕಾರಚಿಂತನೆ ನಡೆಸಿದೆ. ಇದರಿಂದಾಗಿ ಪ್ರತಿ0ೋಬ್ಬರೂ ಸಹ ಗೌರವ0ುುತ ಜೀವನ ಸಮಾಜದಲ್ಲಿ ದೊರೆ0ುಲಿ ಎಂದರು.
ಕಾನೂನು ಆ0ೋಗದ ಅಧ್ಯಕ್ಷಡಾ.ಅಶೋಕ ಇಂಚಿಗೇರಿ ಮಾತನಾಡಿ, ನಿಜವಾದ ಮನುಷ್ಯರಾಗುವುದೇ ಮಾನವ ಹಕ್ಕಿನ ರಕ್ಷಣೆಆಗಿದೆ.ನೈತಿಕತೆ0ುನ್ನು ಬೆಂಬಲಿಸುವುದು, ಸ್ವತಂತ್ರ-್ಯವಾಗಿ ಬದುಕುವುದು ಮತ್ತು ಶಾಂತಿ0ುುತ ಸಮಾಜ ನಿರ್ಮಾಣಕ್ಕೆ ಮಾನವ ಹಕ್ಕುಗಳು ಎಂದು ಹೇಳಬಹುದು.ಎಲ್ಲ ಧರ್ಮಗ್ರಂಥಗಳಲ್ಲಿ ಮಾವನ ಹಕ್ಕುಗಳನ್ನು ಉಲ್ಲೇಖಿಸಲಾಗಿದೆ.ನಿಧನದ ನಂತರವೂಅಂತ್ಯಸಂಸ್ಕಾರವುಕೂಡ ಇಚ್ಛೆ0ುಂತೆ ನಡೆ0ುಬೇಕು.ಅದುಕೂಡ ಮಾನವ ಹಕ್ಕಾಗಿದೆಎಂದು ಹೇಳಿದರು.
ಕಾನೂನು ಆ0ೋಗದ ಸದಸ್ಯಎ.ಜೆ.ನಿಜಗಣ್ಣವರ, ಕಾನೂನು ವಿಶ್ವವಿದ್ಯಾಲ0ುದ ಕುಲಪತಿ ಪ್ರೊ. ಸಿ. ಬಸವರಾಜ, ಕಾನೂನು ಮತ್ತು ಸಂಸದೀ0ು ಸುಧಾರಣೆ ಸಂಸ್ಥೆ ನಿರ್ದೇಶಕ ಸಿ. ಎಸ್. ಪಾಟೀಲ, ಕಾನೂನು ಆ0ೋಗದ ಸದಸ್ಯ ಕಾ0ುರ್ದರ್ಶಿ ಧರ್ಮಗೌಡರ, ಬೆಂಗಳೂರು ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ದಶರಥ, ಮಹಾತ್ಮಾಗಾಂಧಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾ0ುತ ರಾಜ್ ವಿವಿ ಕುಲಸಚಿವಡಾ.ಎಸ್.ವಿ. ನಾಡಗೌಡರ, ವಿತ್ತಾಧಿಕಾರಿ ಪ್ರಶಾಂತ ಜೆ.ಸಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 