ಬಾಲಕ ಸಿಕ್ಕಿದ್ದಾನೆ: ಪಾಲಕರು ಕರೆದೊಯ್ಯಲು ಮನವಿ
ಹಾವೇರಿ೨೬: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 2017ರ ಡಿಸೆಂಬರ್ 28 ರಂದು ಎಂಟು ವರ್ಷದ ಬಾಲಕ ಹುಬ್ಬಳ್ಳಿ ಮಕ್ಕಳ ಸಹಾಯವಾಣಿ ಕೇಂದ್ರದ ಸದಸ್ಯರಿಗೆ ಸಿಕ್ಕಿದ್ದಾನೆ. ಸದರಿ ಬಾಲಕನನ್ನು ರಕ್ಷಣೆಮಾಡಿ ರಾಣೇಬೆನ್ನೂರು ಸರಕಾರಿ ಬಾಲಕರ ಬಾಲಮಂದಿರದಲ್ಲಿ ಇರಿಸಲಾಗಿದೆ.
ಬಾಲಕರ ವಿಚಾರಣೆಯಿಂದ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಈ ಬಾಲಕ ಸುಲೇಮಾನ ಎಂದು ತಿಳಿಸಿದ್ದಾನೆ. ಈ ಹುಡುಗನ ಪಾಲಕರು ಯಾರಾದರೂ ಇದ್ದರೆ ಮುಂದಿನ 120 ದಿನದೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಸವೇಶ್ವರನಗರ ಬಿ ಬ್ಲಾಕ್, 5ನೇ ಕ್ರಾಸ್, ಎ.ಬಿ.ಗುಡಗೂರ ಬಿಲ್ಡಿಂಗ್, ಹಾವೇರಿ -581110 ದೂ.08375-233062 ಸಂಪಕರ್ಿಸಲು ಕೋರಲಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 