ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಅಗತ್ಯ: ಅಷ್ಟಮೂರ್ತಿ
ಲೋಕದರ್ಶನವರದಿ
ರಾಣೇಬೆನ್ನೂರು29:ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆಗಳು ಅವಶ್ಯಕ. ದೇಹವನ್ನು ದಂಡಿಸಿದರೆ ಮನಸ್ಸನ್ನು ನಿಗ್ರಹಿಸುವ ಸಾಮಾಥ್ರ್ಯ ವೃದ್ಧಿಸಲಿದೆ ಎಂದು ಗ್ರಾಪಂ ಅಧ್ಯಕ್ಷ ಅಷ್ಟಮೂತರ್ಿ ಓಲೇಕಾರ ಹೇಳಿದರು.
ಕವಲೆತ್ತು ಗ್ರಾಮದ ಬಿಎಜೆಎಸ್ಎಸ್ ಶ್ರೀ ದುಗರ್ಾಮಾತಾ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕ್ರೀಡೆಗಳು ಆರೋಗ್ಯದ ಜೊತೆಗೆ ಹೆಚ್ಚಿನ ಜನಪ್ರೀಯತೆ ತಂದು ಕೊಡುತ್ತದೆ. ಮಮೊಬೈಲ್ ಹಿಡಿದು ಮೂಲೆ ಸೇರುವುದಕ್ಕಿಂತ ಮೈದಾನಕ್ಕಿಳಿದು ದೇಹವನ್ನು ದಣಿಸಬೇಕು ಎಂದರು.
ಮುಖ್ಯಶಿಕ್ಷಕ ಶ್ರೀನಿವಾಸ ರಾಯಚೂರ, ನಾಗರಾಜ ಹೊನ್ನಪ್ಪನವರ ಸಿಆರ್ಪಿ ಅಶೋಕ ಬಿ.ಕೆ, ಗಜೇಂದ್ರಗೌಡ ಕೆ.ಕೆ, ಟಿ. ವೆಂಕಟೇಶರಡ್ಡಿ, ಜಿ.ಎಸ್. ಓಲೇಕಾರ, ಫಕ್ಕೀರಪ್ಪ ಜಾಢರ, ಮಲ್ಲಿಕಾಜರ್ುನ ಬಾವಿಕಟ್ಟಿ, ರೇಣುಕಾ ಮಾಳದಕರ, ಮೋಹನ್ ನಾಯ್ಕ, ಕೆ.ವಿ. ಸುಂಕಾಪುರ, ಸಿದ್ದೇಶ ಎಸ್.ಜಿ, ಎಫ್.ಆರ್. ಹೊಸಳ್ಳಿ, ಮಾಲತೇಶ ಹಿರೇಮಠ, ಸುಧಾ ಹಡಗಲಿ, ಶರಣಪ್ಪ ಇದ್ದರು
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 