ಶಿವಕುಮಾರ ಉದಾಸಿ ಗೆಲವು: ಸಂಭ್ರಮಿಸಿದ ವಕೀಲರು
ರಾಣೇಬೆನ್ನೂರು23: ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುವ ನೂರಾರು ವಕೀಲರು ಗುರುವಾರ ಮಧ್ಯಾಹ್ನ ಲೋಕಸಭೆ ಚುನಾವಣೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಿವಕುಮಾರ ಉದಾಸಿ ಅವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಬಸ್ಟ್ಯಾಂಡ್ ಬಳಿ ಭಾರಿ ಪಟಾಕಿ ಸಿಡಿಸಿ, ಸಾರ್ವಜನಿಕವಾಗಿ ಸಿಹಿ ಹಂಚಿ ಸಂಭ್ರಮಿಸಿದರು.
ಕುಮಾರ ಎಳೆಹೊಳೆ, ಸುರೇಶ ಬೆಣ್ಣಿ, ಸುರೇಶ ದ್ಯಾವಕ್ಕಳವರ, ಟಿ.ಬಿ.ಚನ್ನಗೌಡ್ರ, ಪ್ರಕಾಶ ಸಾಸಲವಾಡ, ಶಶಿಧರ ಕುಬಸದ, ವೀರೇಶ್ ಹಳ್ಳಳ್ಳಿ, ಸಿದ್ಧು ಸಣ್ಣಗೌಡ್ರ, ರಂಗನಾಥ ದೊಡ್ಡದ್ಯಾವಣ್ಣನವರ, ಎಸ್.ವಿ.ಮರಿಗೌಡ್ರ, ಪ್ರಭು ಗೌರಕ್ಕಳವರ, ಟಿ.ಜೆ.ಮಠದ, ಪ್ರಕಾಶ ಎಚ್.ಆರ್., ಸೂರ್ಯಕಾಂತ, ಸೇರಿದಂತೆ ನೂರಾರು ವಕೀಲರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 