ಭಾರತೀಯ ಜೀವ ವಿಮಾ ನಿಗಮದಿಂದ ಸಪ್ತಾಹ ಆಚರಣೆ
ಹುಬ್ಬಳ್ಳಿ 07: ಜೀವ ವಿಮಾ ನಿಗಮ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತಾಗಲಿ. ಸಂಸ್ಥೆಯಿಂದ ಗ್ರಾಹಕರು ಇನ್ನಷ್ಟು ಹೆಚ್ಚಿನ ವಿಮೆ ಪಡೆದು, ಒಳ್ಳೆಯ ಯೋಜನೆಗಳ ಲಾಭ ಪಡೆಯುವಂತಾಗಲಿ ಜೊತೆಗೆ ರಕ್ಷಣೆಯ ಬದುಕನ್ನು ಸಾಗಿಸುವಂತಾಗಲಿ ಎಂದು ಬಿಎಸ್ಎನ್ಎಲ್ನ ಜನರಲ್ ಮ್ಯಾನೇಜರ್ ಜೆ.ಎಲ್. ಗೌತಮ್ ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ 63 ನೇ ವಾಷರ್ಿಕೋತ್ಸವದ ಹಿನ್ನೆಲೆ ಹುಬ್ಬಳ್ಳಿಯ ಕಸ್ಟಮರ್ ಝೋನ್ನ ಮತ್ತು ನೇರ ಮಾರುಕಟ್ಟೆ ಘಟಕದಲ್ಲಿ ಆಚರಿಸಲಾದ 2019 ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಎಲ್ಐಸಿ ಕಸ್ಟಮರ್ ಝೋನ್ನ ವಿಭಾಗೀಯ ಸಹಾಯಕ ವ್ಯವಸ್ಥಾಪಕಿ ಸಂಗೀತಾ ಬಾಗೇವಾಡಿ ಮಾತನಾಡಿ, ಎಲ್ಐಸಿ ಗ್ರಾಹಕ ಸ್ನೇಹಿ ಸಂಸ್ಥೆಯಾಗಿದೆ. ಇಂದಿಗೂ ಗ್ರಾಹರು ಎಲ್ಐಸಿ ವಿಮಾ ನಿಗಮವನ್ನು ಇಷ್ಟಪಡುತ್ತಾರೆ. ಕಾರಣ ಜೀವ ವಿಮಾನಿಗಮದ ಸೇವೆ ಶ್ಲಾಘನೀಯವಾಗಿದೆ ಎಂದರು.
ಕಸ್ಟಮರ್ ಝೋನ್ ಹಾಗೂ ನೇರ ಮಾರುಕಟ್ಟೆ ಘಟಕದ ಸ್ಥಾಪನೆ, ವಿಮಾ ಉತ್ಪಾದನೆಗಳ ನೇರ ಹಾಗೂ ಆನ್ಲೈನ್ ಮಾರಾಟ, ಒಂದೇ ಸೂರಿನಡಿ ಆನ್ಲೈನ್ ಸೇವೆ ಸಹಿತವಾಗಿ ಹಲವಾರು ಗ್ರಾಹಕ ಸೇವೆಗಳ ಕುರಿತು ಸಂಗೀತಾ ಮಾಹಿತಿ ನೀಡಿದರು.
ನೇರ ಮಾರುಕಟ್ಟೆ ಘಟಕದ ಸಿಒ ಹಾಗೂ ಡಿಎಸ್ಎ, ಎಡಿಎಂ ಆರ್.ಜಿ.ಬಾಳಂಬೀಡ ಉಪಸ್ಥಿತರಿದ್ದರು.ಎಸ್.ಎ. ಕುಲಕಣರ್ಿ ನಿರೂಪಿಸಿದರು. ಜಯತೀರ್ಥ ಜೋಶಿ ಪರಿಚಯಿಸಿದರು. ಶಿವಾನಂದ ತಾಂಡೇಲ್ ವಂದಿಸಿದರು.
ವಿಮಾ ಸಪ್ತಾಹದ ಅಂಗವಾಗಿ ರೊಟ್ಟಿಗವಾಡದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪಧರ್ೆ ಏರ್ಪಡಿಸಲಾಗಿದ್ದು, 140 ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 