ಮಲ್ಲಿಗೆ ನಾಡಿನಲ್ಲಿ ಅಪರೂಪದ ‘ರಕ್ತ ಸಿಕ್ತ ಚಂದ್ರ ಗ್ರಹಣ ಗೋಚರ
Rare 'blood moon' eclipse
ಹೂವಿನಹಡಗಲಿ 08 : ಪಟ್ಟಣದ ನಿವಾಸಿ ಶಿಕ್ಷಕ ಹವ್ಯಾಸಿ ಛಾಯಾಗ್ರಾಹಕ ಸೊಮೇಶ ಅವರು ಭಾನುವಾರ ರಾತ್ರಿ9.55ಕ್ಕೆ ಗ್ರಹಣ ಕಾಲ ಆದರೆ ರಾತ್ರಿ 11.30ಕ್ಕೆ ಅಪರೂಪದ ’ರಕ್ತ ಚಂದ್ರ’ನನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ.ರಕ್ತಕ್ಕೂ ಗ್ರಹಣಕ್ಕೂ ಸಂಬಂಧವಿಲ್ಲ ಪೂರ್ತಿಯಾಗಿ ಭೂಮಿಯ ನೆರಳಿನಿಂದ ಮರೆಯಾಗುವ ಚಂದ್ರಗ್ರಹಣ ವ್ಯವಸ್ಥೆ ಒದಗಿದಾಗ ಚಂದ್ರ ಅನೇಕ ರೀತಿಯ ಬೆಳಕು ಹಾಗೂ ನೆರಳಿನ ಪೃತ : ಕಾರಣದಿಂದ ರಕ್ತದಲ್ಲಿ ಅದ್ದಿ ತೆಗದಂತೆ ನಸು ನೀಲಿ ಛಾಯೆಯ ಕೆಂಬಣ್ಣದಲ್ಲಿ ಗೋಚರಿಸುತ್ತಾನೆ. ಹೀಗೆ ಇದು ರಕ್ತ ಸಿಕ್ತ ಚಂದ್ರ ಗ್ರಹಣವಾಗಿದೆ ಎನ್ನಲಾಗಿದೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 