ಮಾಯಕ್ಕ ದೇವಿ ಜಾತ್ರೆಗೆ ಬಂದಿಂದ ಭಕ್ತರಿಗೆ ಪ್ರಸಾದ, ಉಚಿತ ಆರೋಗ್ಯ ತಪಾಸಣೆ
Prasad, free health check-up for devotees from Mayakka Devi Jatra
ಮಾಯಕ್ಕ ದೇವಿ ಜಾತ್ರೆಗೆ ಬಂದಿಂದ ಭಕ್ತರಿಗೆ ಪ್ರಸಾದ, ಉಚಿತ ಆರೋಗ್ಯ ತಪಾಸಣೆ
ರಾಯಬಾಗ್ 01; ಸಂತ ನಿರಂಕಾರಿ ಚಾರಿಟೇಬಲ್ ಪೌಂಡೇಶನ್ ಇವರು ಶ್ರೀ ಮಾಯಕ್ಕ ದೇವಿ ದೇವಸ್ಥಾನ ಜಾತ್ರೆಗೆ ಬಂದಿಂದ ಭಕ್ತಾದಿಗಳಿಗೆ ನೀರಿನ ಜೊತೆಗೆ ಒಣದ್ರಾಕ್ಷಿ ಮತ್ತು ಬೆಲ್ಲ ಕೊಡುವುದರ ಜೋತೆಗೆ ಉಚಿತ ಆರೋಗ್ಯ ತಪಾಸಣೆಯಲ್ಲಿ ತೊಡಗಿಕೊಂಡಿದ್ದರು ಮಾನವೀಯ ಮೌಲ್ಯವನ್ನು ಅಳವಡಿಸಿಕೊಂಡು ಜೀವನದಲ್ಲಿ ಇವತ್ತಿನ ದಿನಗಳಲ್ಲಿ ಮನುಷ್ಯ ಜನ್ಮ ಸಾರ್ಥಕತೆಗಾಗಿ ಬಂದು ಪೂರಕ ಹೆಜ್ಜೆ. ಅದರನೀಯ ಈ ಸೇವೆಯಲ್ಲಿ ಸುನಿಲ್ ಕುಮಾರ ರಾತ್ರೋಜಿ ಬೆಂಗಳೂರು, ವಿಜಯ ಮಾನೆ, ರಾಜು ಸಾತಪುತೆ , ಗಣಪತಿ ಗಾಡಿವಡ್ಡರ , ಮಾರುತಿ ಮೊರೆ, ಸ್ಥಾನಿಕ ಸೇವಾದಾರರು ಅಮರಸಿಂಹ ಪಾಟೀಲ, ಕಲ್ಲಪ್ಪ ನಾಯಿಕ, ಅಜಿತ, ಮಹದೇವ ಹವಾಲ್ದಾರ,
ಅಪ್ಪಾಸಾಬ ಬೆಳಸಿ, ಕುಮಾರ ಕುಲಗುಡೆ, ಸೇವಾದಾರರಾದ ಮಹಾದೇವ ಹವಾಲ್ದಾರ, ಅಪ್ಪಸಾಬ ಬೆಳೆಸೆ , ಕುಮಾರ ಕುಲಗುಡೆ , ದೀಲೀಪ ಮೇದಾರ ರಾಯಬಾಗ ಚೇಗಾವ್ ಅಥಣಿ ವಿಜಯಪುರ, ಸೌಂದಲಗಾ, ಹುಕ್ಕೇರಿ, ದಡ್ಡಿ, ಹಾಗೂ ಅನೇಕ ಸೇವಾದಾರರು ಸೇವೆಯಲ್ಲಿದ್ದರು.
01 ರಾಯಬಾಗ 1ಪೊಟೊ ಶಿರ್ಷಿಕೆ ; ತಾಲ್ಲೂಕಿನ ಚುಂಚಲಿ ಪಟ್ಟಣದ ಶ್ರೀ ಮಾಯಕ್ಕಾ ದೇವಸ್ಥಾನ ದಲ್ಲಿ ಸದ್ಗುರು ಮಾತಾ ಸುಧಿಕ್ಷಾ ಜೀ ಮಹಾರಾಜ ಇವರ ಕೃಪೆಯಿಂದ ಸಂತ ನಿರಂಕಾರಿ ಚಾರಿಟೇಬಲ ಫೌಂಡೆಶನ್ ರಾಯಬಾಗ ಶಾಖೆ ಹಾಗೂ ಶ್ರೀ ಮಾಯಕ್ಕಾ ದೇವಸ್ಥಾನ ಕಮಿಟಿಯಿಂದ ಭಕ್ತಾದಿಗಳಿಗೆ ನೀರು ಹಾಗೂ ಒಣ ದ್ರಾಕ್ಷಿ ಮತ್ತು ಬೆಲ್ಲ ವಿತರಿಸುತ್ತಿರವುದು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 