ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಪ್ರಣಯ ಪಾಟೀಲ ಚಾಲನೆ
Pranaya Patil drives the barrier construction work for Rayanna Putthali premises
ರಾಯಬಾಗ, 22 : ತಾಲೂಕಿನ ನಿಡಗುಂದಿ ಗ್ರಾ.ಪಂ.15ನೇ ಹಣಕಾಸು ಯೋಜನೆಯಡಿ ಮಂಜೂರಾದ ಅನುದಾನ ಮತ್ತು ಮುಖಂಡರ ದೇಣಿಯಲ್ಲಿ ನಾಗರಾಳ (ರಾಯಬಾಗ ರೈಲ್ವೆಸ್ಟೇಷನ್) ಗ್ರಾಮದಲ್ಲಿರುವ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಜಿ.ಪಂ.ಮಾಜಿ ಸದಸ್ಯ ಹಾಗೂ ಅಬಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಅವರು ಭಾನುವಾರ ಚಾಲನೆ ನೀಡಿದರು.
ವಕೀಲ ಆರ್.ಎಚ್.ಗೊಂಡೆ, ಪಿಡಿಒ ಸಿದ್ರಾಮ ಕಾಂಬಳೆ, ಮುಖಂಡರಾದ ಅಪ್ಪಾಸಾಬ ಕೆಂಗನ್ನವರ, ರಮೇಶ ಕುಂಬಾರ, ಆರ್.ಎಮ್.ಗೊಂಡೆ, ವಿಠಲ ಗೊಂಡೆ, ನೀಲಪ್ಪ ಐಹೊಳೆ, ಏಕನಾಥ ಮಾಚಕನೂರ, ಸಂತೋಷ ದೀಪಾಳೆ, ಮಹಾದೇವ ಗೊಂಡೆ, ಮಾರುತಿ ಗೊಂಡೆ, ಅಣ್ಣಪ್ಪ ವ್ಯಾಪಾರಿ, ತಮ್ಮಾಣಿ ಗೊಂಡೆ, ಅರ್ಜುನ ವ್ಯಾಪಾರಿ, ಅಜೀತ ಗೊಂಡೆ, ರಮೇಶ ಗೊಂಡೆ, ಸುನೀಲ ಗೊಂಡೆ, ಪ್ರವೀಣ ಸವಸುದ್ದಿ, ಶಾಬುದ್ದಿನ ಮುಲ್ಲಾ, ಸಿದ್ದಪ್ಪ ಗೊಂಡೆ, ಅಣ್ಣಪ್ಪ ಮುಧೋಳೆ, ಕಾಡೇಶ ಐಹೊಳೆ ಸೇರಿ ಅನೇಕರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 