ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
Police announcement: Man missing
ಪೊಲೀಸ್ ಪ್ರಕಟಣೆ : ಮನುಷ್ಯ ಕಾಣೆ
ಗದಗ 23: ವರದಿಗಾರನ ತಮ್ಮನಾದ ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32 ವರ್ಷ , ಜಾತಿ: ಹಿಂದೂ ಲಿಂಗಾಯತ ಉದ್ಯೋಗ: ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ ಇವನು ದಿನಾಂಕ 18-2-2017 ರಂದು ಮುಂಜಾನೆ 8 ಗಂಟೆಯಿಂದ 14 ಗಂಟೆಯ ನಡುವಿನ ಅವಧಿಯಲ್ಲಿ ನರೇಗಲ್ಲ ಪಟ್ಟಣದ ವರದಿಗಾರನ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಈವರೆಗೂ ಸಿಕ್ಕಿರುವುದಿಲ್ಲ. ವರದಿಗಾರನು ಕಾಣೆಯಾದ ತನ್ನ ತಮ್ಮ ಸುರೇಶ ತಂದೆ ಬಸನಗೌಡ ಮದ್ನೂರ ಇವನಿಗೆ ಇಲ್ಲಿಯವರೆಗೆ ಹುಡುಕಾಡಿದರೂ ಎಲ್ಲಿಯೂ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ಈಗ ತಡವಾಗಿ ಬಂದು ಫಿರಾ್ಯದಿಯ್ನು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಕಾಣೆಯಾದವನ ಹೆಸರು ಮತ್ತು ವಿಳಾಸ :
ಹೆಸರು: ಸುರೇಶ ತಂದೆ ಬಸನಗೌಡ ಮದ್ನೂರ ವಯಾ: 32, ಜಾತಿ:ಹಿಂದೂ ಲಿಂಗಾಯತ, ಉದ್ಯೋಗ ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ.
ಎತ್ತರ : ಸುಮಾರು 05 ಫೂಟು 02 ಇಂಚು,
ಚಹರೆ : ಮೈಯಿಂದ ಸಾಧಾರಣ , ಸಾದಗೆಂಪು ಮೈಬಣ್ಣ , ದುಂಡುಮುಖ , ತಲೆಯಲ್ಲಿ ಕರಿ ಕೂದಲು, ಮತ್ತು ಕಿರಿದಾದ ಮೂಗು ಇರುತ್ತದೆ.
ಭಾಷೆ: ಕನ್ನಡ ಮಾತನಾಡುತ್ತಾನೆ.
ಧರಿಸಿದ ಬಟ್ಟೆ : ನೀಲಿ ಬಣ್ಣದ ಆಫ್ ತೋಳಿನ ಅಂಗಿ ಹಾಗೂ ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲಿನ ಚಹರೆಪಟ್ಟಿಯುಳ್ಳ ಮನುಷ್ಯನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ನರೇಗಲ್ಲ ಪೊಲೀಸ ಠಾಣೆಗೆ ಇಲ್ಲವೇ ಗದಗ ಜಿಲ್ಲಾ ಪೊಲೀಸ ಕಚೇರಿಗೆ ಈ ಕೆಳಗಿನ ನಂಬರಗಳಿಗೆ ಸಂಪರ್ಕಿಸಬಹುದಾಗಿದೆ.
ಗದಗ ಕಂಟ್ರೋಲ್ ರೂಮ್ : 9480804400;
ಡಿಎಸ್ಪಿ ನರಗುಂದ ಉಪ ವಿಭಾಗ ಮೊ.ನಂ. 9480804408,
ಸಿಪಿಐ ರೋಣ ಮೊಬೈಲ್ ನಂ. 9480804434,
ಪಿಎಸ ಐ ನರೇಗಲ್ಲ ಪೊಲೀಸ ಠಾಣೆ ಮೊಬೈಲ್ ನಂ. 0831-268233, 9480804454 .
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 