ಪಾಕಿಸ್ತಾನ ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ : ಆರ್. ವಿ.ದೇಶಪಾಂಡೆ
Pakistan is desperate, it is a terrorist country: R. V. Deshpande
ಪಾಕಿಸ್ತಾನ ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ : ಆರ್. ವಿ.ದೇಶಪಾಂಡೆ
ಕಾರವಾರ 16: ಪಾಕಿಸ್ತಾನ ಯುದ್ಧದಲ್ಲಿ ಭಾರತದ ಎದುರು ಸೋತಿದೆ. ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಕಾರವಾರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಾಕಿಸ್ತಾನ ಸುಧಾರಿಸಬೇಕು. ಆದರೆ ಅವರು ಹಾಗೆ ಮಾಡುತ್ತಿಲ್ಲ. ಅವರು ಭಾರತದ ಜೊತೆ ಸಂಬಂಧ ಸುಧಾರಿಸಬೇಕು. ಅಲ್ಲಿ ಸಹ ಪ್ರಗತಿಯಾಗಬೇಕು. ಅಭಿವೃದ್ಧಿಯಾಗಬೇಕು , ವ್ಯಾಪಾರ ವಹಿವಾಟು ಹೆಚ್ಚಬೇಕು ಎಂದು ಬಯಸುವವ ನಾನು ಎಂದರು.
ನಮ್ಮ ಸೈನಿಕರಿಗೆ ನಾವು ಮೆಚ್ಚುಗೆ ಕೊಡಬೇಕು, ಸೈನ್ಯವನ್ನು ಗೌರವಿಸಬೇಕು. ಅವರಿಂದ ನಮಗೆ ಪಾಕಿಸ್ತಾನದ ವಿರುದ್ಧ ಗೆಲುವು ಸಿಕ್ಕಿದೆ . ನಮ್ಮ ದೇಶದ ಗೆಲುವಿಮ ಹಿಂದೆ ಸೈನಿಕರ ಶ್ರಮ ಇದೆ ಎಂದರು.ನಮ್ಮ ಸೈನಿಕರನ್ನು ಯಾರೇ ಟೀಕಿಸಿದರೂ ಅದು ತಪ್ಪು ಎಂದರು. ಸೇನೆಗೆ ಬಗ್ಗೆ ನಮಗೆ ಅಭಿಮಾನ ಇರಬೇಕು ಎಂದು ಹಿರಿಯ ಕಾಂಗ್ರೆಸ್ಸಿಗರೂ ಆದ ಆರ್ .ವಿ.ದೇಶಪಾಂಡೆ ಹೇಳಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 