ಭೂ ಸಂತ್ರಸ್ತ ರೈತರ ಸಭೆ
Meeting of land affected farmers
ಬಳ್ಳಾರಿ 28: ಭೂ ಸಂತ್ರಸ್ತರ ರೈತರ ಹೋರಾಟ ವೇದಿಕೆಯಲ್ಲಿ ಮಿತ್ತಲ್ ಕೈಗಾರಿಕೆ. ಬ್ರಾಮಿಣಿ ಕೈಗಾರಿಕೆ. ಹಾಗೂ ಎನ್.ಎಂ.ಡಿ.ಸಿ ಗಾಗಿ ಭೂಮಿ ವಶ ಪಡಿಸಿ ಕೊಂಡಿರುವ ಕುಡತಿನಿ.ಹರಗಿನಡೋನಿ. ಜಾನೇಕುಂಟೆ ಕೊಳಗಲ್ಲು,ವೇಣಿ ವೀರಾಪುರ. ಎರಂಗಳಿ. ಸಿದ್ದಮ್ಮನಹಳ್ಳಿ... ಗ್ರಾಮಗಳ ರೈತರು.. ಮುಂದಿನ ಚಳುವಳಿ ವಿಚಾರವಾಗಿ ಸಭೆ ನಡೆಸಿದರು.
ಉದ್ದೇಶಿಸಿ ಸಭೆ ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷರು.ರಿ. ಸತ್ಯ ಬಾಬು. ಮಾತನಾಡಿ... ರೈತರ ಅಭಿಪ್ರಾಯದಂತೆ. 7 ಗ್ರಾಮದ ರೈತರು. ರೈತರ ಸಮಾವೇಶವನ್ನು ದಿ 30-05-2025 ರಂದು ಕುಡುತಿನಿ ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಹೋರಾಟದ ವೇದಿಕೆಯಲ್ಲಿ ಭೂ ಸಂತ್ರಸ್ತರ ರೈತರ ಹೋರಾಟ ಸಮಿತಿ ಹಿರಿಯ ಮುಖಂಡ.. ರಕ್ಷಣಾ ವೇದಿಕೆ ಗೌರವ ಅಧ್ಯಕ್ಷರು. ಜಂಗ್ಲಿ ಸಾಬು. ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ. ಎಂ. ತಿಪ್ಪೇಸ್ವಾಮಿ, ದರ್ಗವನೂರ್ ಆಂಜಿನಪ್ಪ. ಪಂಪಾಪತಿ. ಶ್ರೀಪಾದ.ಹೋಳಿಗೆ ಸಿದ್ದಪ್ಪ. ಧರ್ಮಣ್ಣ. ಜಂಬಣ್ಣ. ನಾರಾಯಣಪ್ಪ. ಬಸವರಾಜಪ್ಪ. ಹಾಗೂ ಮಹಿಳಾ ರೈತ ಮುಖಂಡರಾಗಿರುವ. ಮಲ್ಲಮ್ಮ. ಮಂಗಳಮ್ಮ. ದ್ಯಾವಮ್ಮ ಮೊದಲಾದವರು ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 