ಹರಪನಹಳ್ಳಿ - ಎಂ.ಕಲ್ಲಹಳ್ಳಿ ನೂತನ ಮಾರ್ಗಕ್ಕೆ ಶಾಸಕ ಕ್ರಷ್ಣನಾಯ್ಕ ಚಾಲನೆ
MLA Krishna Nayak drive for Harapanahalli - M. Kallahalli new route
ಹೂವಿನಹಡಗಲಿ 06: ಹರಪನಹಳ್ಳಿ - ಎಂ.ಕಲ್ಲಹಳ್ಳಿ ಮಾರ್ಗ ಇಟ್ಟಿಗಿ. ಎಂ.ಕಲ್ಲಹಳ್ಳಿ. ಮಹಾಜನದಹಳ್ಳಿ ಗ್ರಾಮೀಣ ಪ್ರದೇಶದ ನೂತನ ಮಾರ್ಗಕ್ಕೆ ಶಾಸಕ ಕ್ರಷ್ಣನಾಯ್ಕ ಚಾಲನೆ ನೀಡಿದರು. ಪಟ್ಟಣದ ಸಾರಿಗೆ ಡಿಪೋದಲ್ಲಿ ಶುಕ್ರವಾರ ಹರಪನಹಳ್ಳಿ ಯಿಂದ ಎಂ.ಕಲ್ಲಹಳ್ಳಿ ಇಟ್ಟಿಗಿ ಮಾರ್ಗವಾಗಿ ಹಡಗಲಿಗೆ ನಂತರ ಹೂವಿನಹಡಗಲಿ ಇಟ್ಟಗಿ ಎಂ.ಕಲ್ಲಹಳ್ಳಿ .ಮಹಾಜನದಹಳ್ಳಿ . ಹರಪನಹಳ್ಳಿ ಕಡೆ ಸಾರಿಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಬಿಜೆಪಿ ಎಸ್ಟಿ ಮೋರ್ಚ್ ಪ್ರಧಾನ ಕಾರ್ಯ ದರ್ಶಿ ವೀರೇಶ.ಗ್ರಾಮದ ಮುಖಂಡರಾದ ನಂದಿ ಬಸವನಗೌಡ. ಕೊಟ್ರೇಶ. ಅಂಜಿನಪ್ಪ. ಪರಸಪ್ಪ.ಬಿ.ಚೌಡಪ್ಪ. ಸಾರಿಗೆ ವ್ಯವಸ್ಥಾಪಕರು ಸಿಬ್ಬಂದಿ ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 