ಸಹಕಾರಿ ಸಂಘಕ್ಕೆ ಕರಿಬಸಪ್ಪ ಕಾತ್ರೀಕಿ ಆಯ್ಕೆ
Karibasappa Katriki selected for Co-operative Society
ಸಹಕಾರಿ ಸಂಘಕ್ಕೆ ಕರಿಬಸಪ್ಪ ಕಾತ್ರೀಕಿ ಆಯ್ಕೆ
ಹೂವಿನಹಡಗಲಿ 24 : ತಾಲೂಕಿನ ಹೊಳಗುಂದಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅದ್ಯಕ್ಷ ಕರಿಬಸವರಾಜ ಕಾತ್ರೀಕಿ. ಉಪಾದ್ಯಕ್ಷೆ ಎನ್.ಎಸ್.ಸುಮಂಗಲ ಶುಕ್ರವಾರ ಚುನಾಯಿತರಾಗಿದ್ದಾರೆಒಟ್ಟು 12 ಸದಸ್ಯರಿದ್ದು . ಅದ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕರಿಬಸವರಾಜ ಕಾತ್ರೀಕಿ ಮತ್ತು ಕಾಂಗ್ರೆಸ್ ಚಾವಡಿ ಗುಡದೀರ್ಪ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಕರಿಬಸಪ್ಪ ಕಾತ್ರೀಕಿ 8ಮತಗಳು ಪಡೆದು ವಿಜಯಿಯಾದರೆ.5ಮತಗಳು ಪಡೆದ ಗುಡದೀರ್ಪ ಸೋತರು. ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಎಸ್.ಸುಮಂಗಲ ಹಾಗೂ ಮೃತ್ಯುಂಜಯ ನಾಮಪತ್ರ ಸಲ್ಲಿಸಿದ್ದು 8 ಮತ ಪಡೆದ ಸುಮಂಗಲ ವಿಜಯಿಯಾದರೆ, 5 ಮತ ಪಡೆದ ಮೃತ್ಯುಂಜಯ ಸೋತರು. ಚುನಾವಣಾಧಿಕಾರಿಯಾಗಿ ಪವನ್ ಕುಮಾರ ಕಾರ್ಯ ನಿರ್ವಹಿಸಿದರು .ನಂತರ ಎಲ್ಲಾ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ವೇಳೆ ಸಹಕಾರ ಸಂಘದ ಕಾರ್ಯ ದರ್ಶಿ ವೀರೇಶ್. ಗ್ರಾ.ಪಂ.ಅದ್ಯಕ್ಷ .ದಡಾರ್ಪ. ಬಿಜೆಪಿ ಇಟ್ಟಗಿ ಹೋಬಳಿ ಅದ್ಯಕ್ಷ ಹೆಚ್.ಕರಿಬಸಪ್ಪ.ಮುಖಂಡರಾದ ಮುದೇಗೌಡ್ರ್ರಕಾಶ. ಬಾಷಾ ಬಾವಿಹಳ್ಳಿ. ಮುದಿಮಲ್ಲಪ್ಪ.ಬಿ.ಮಲ್ಲಿಕಾರ್ಜುನ.ಹೆಚ್.ಕೊಟ್ರಬಸಪ್ಪ. ಹಾವನೂರು ರಾಜ.ಪೂಜಾರ ಸಿದ್ದೇಶ. ಟಿ.ಕೊಟ್ರೇಶ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 