ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ.ಪಂ ಕಚೇರಿ ಮುಂದೆ ಧರಣಿ
ಕೊಪ್ಪಳ 20;ತಾಲೂಕಿನಲ್ಲಿ ಮಳೆ ಬೆಳೆ ಇಲ್ಲದೇ ತೀವ್ರ ಬರಗಾಲ ಆವರಿಸಿದೆ ಗ್ರಾಮಸ್ಥರು ಸಂಕಟಷ್ಟಕ್ಕೆ ಇಡಾಗಿದ್ದಾರೆ. ಬಹಳಷ್ಟು ಜನರು ತಮ್ಮ ಗ್ರಾಮಗಳನ್ನು ತೊರೆದು ಗುಳೆ ಹೊರಟಿದ್ದಾರೆ ಇದನ್ನು ತಡೆಗಟ್ಟುಲು ಸಕರ್ಾರ ಮುಂದಾಗಬೇಕು ಮತ್ತು ಗುಳೆ ತಡೆಯಲು ಮಹಾತ್ವ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಸಿ ಜನರಿಗೆ ಅನುಕೂಲ ದೊರಕಿಸಿಕೊಡಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ತಾ.ಪಂ.ಕಚೇರಿ ಮುಂದು ಗುರುವಾರ ಕನರ್ಾಟಕ ಪ್ರಾಂತ ರೈತ ಸಂಘ ಪ್ರತಿಭಟನಾ ಧರಣಿ ನಡೆಸಿದರು.
ಕೂಡಲೇ ಗ್ರಾಮ ಪಂಚಾಯತಗಳಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಫಾರಂ ನಂ 6 ಕೊಡಲು ಹೋದರೆ ಅದಕ್ಕೆ ಪಂಚಾಯತಿ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾಡುತ್ತಾರೆ, ಅಲೆದಾಟಿಸುತ್ತಾರೆ. ಅಲ್ಲದೇ ಬೆದರಿಕೆ ಹಾಕಿ ಅಮಾಯಕ ಜನರನ್ನು ವಾಪಿಸ ಕಳುಹಿಸುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಮೊಟಕುಗೊಳಿಸುವ ಹುನ್ನಾರ ಇದರಲ್ಲ ಅಡಗಿದೆ. ಸರಿಪಡಿಸಬೇಕು ಮತ್ತು ಜನತೆಗೆ ಉದ್ಯೋಗ ಕಲ್ಪಸಿಕೊಡಬೇಕು ಮೂಲ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಎನ್.ಎಂ.ಆರ್.ನಲ್ಲಿ ಜನರ ಹೆಸರು ಕೈಬಿಡಬೇಕು, ಮಧ್ಯವತರ್ಿಗಳ ಹಾವಳಿ ತಡೆಯಬೇಕು, ತೊರಿತವಾಗಿ ಜನತೆಗೆ ಕೆಲಸ ನೀಡಿ ಕೂಲಿ ಹಣ ಪಾವತಿಸಬೇಕು. ಎಂದು ಸಂಘದ ತಾಲೂಕ ಕಾರ್ಯದಶರ್ಿ ಜಿ.ಬಸವರಾಜ್ ಸುಂಕಪ್ಪ ಗದಗ, ಹುಲಗಪ್ಪ ಪರಮಟ್ಟೆ, ಬಸಮ್ಮ ಭೋವಿ, ಗಂಗಮ್ಮ ಭೋವಿ, ಮಿಕ್ಷಾಮ್ಮ, ವೆಂಕಟೇಶ್ ಸೇರಿದಂತ ಅನೇಕರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 