ಪೇಂಟರ್ ಕಾರ್ಮಿಕರ ಜತೆಗೆ ನೂತನ ಪದಾಧಿಕಾರಿಗಳ ನೇಮಕ
Formation of a painters' union
ಕಂಪ್ಲಿ 29: ಪಟ್ಟಣದ ವಿರುಪಣ್ಣ ತಾತ ಮಠದ ಆವರಣದಲ್ಲಿ ಕಂಪ್ಲಿ ತಾಲೂಕು ಪೇಂಟರ್ ಕಾರ್ಮಿಕರ ಸಂಘ ರಚಿಸುವ ಜತೆಗೆ ನೂತನ ಪದಾಧಿಕಾರಿಗಳನ್ನು ಭಾನುವಾರ ನೇಮಕ ಮಾಡಲಾಯಿತು.
ಪೇಂಟರ್ ಕಾರ್ಮಿಕರ ಸಂಘದ ಸಂಘಕ್ಕೆ ಎಂ.ಮಾರುತಿ(ಅಧ್ಯಕ್ಷ), ಕೆ.ವಿರೂಪಾಕ್ಷಿ,.ಬಿ.ಮೌನೇಶ (ಗೌರವಾಧ್ಯಕ್ಷ),.ಎಸ್.ಬೆಟ್ಟರಾಜ್,ಬಿ.ಬಸವರಾಜ(ಉಪಾಧ್ಯಕ್ಷ),ಕೆ.ನೀಲಪ್ಪ(ಪ್ರಧಾನ ಕಾರ್ಯದರ್ಶಿ), ಎನ್.ರಮೇಶ, ಗೌರಿಪ್ರಿಯ, ಸುದರ್ಶನ, ಯಲ್ಲಪ್ಪ, ಕೃಷ್ಣ, ಸಿ.ನಾಗರಾಜ(ಜಂಟಿ ಕಾರ್ಯದರ್ಶಿ), ಚಿತ್ರಗಾರ ರವಿ(ಖಜಾಂಚಿ), ಎಸ್.ಬಾಷಾ(ಸಹ ಖಜಾಂಚಿ), ಗಾಳೆಪ್ಪ, ಉಸ್ಮಾನ್, ವಿರುಪಣ್ಣ, ಬಿ.ಎಂ.ಮಂಜು, ಚಿತ್ರಗಾರ ರಾಮು, ಕಾಸಿಂ, ಎ.ಜಗದೀಶ, ಕೆ.ರಾಘವೇಂದ್ರ, ಕೆ.ಮಹೇಶ, ಎಲ್.ಸಿದ್ದಪ್ಪ, ಎಸ್.ಮಂಜು, ಚಿತ್ರಗಾರ ನಾಗರಾಜ, ದುರುಗಪ್ಪ(ಸಂಘಟನಾ ಸಂಚಾಲಕರು) ಇವರು ಸರ್ವಾನುಮತದಿಂದ ಆಯ್ಕೆಗೊಂಡದರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ್ಣಯೊಂದಿಗೆ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪೇಂಟರ್ ಕಾರ್ಮಿಕರು ಪಾಲ್ಗೊಂಡಿದ್ದರ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 