ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಬಿಜೆಪಿ ಬೆಂಬಲಿತ ಸದಸ್ಯರ ಆಯ್ಕೆ
Election of BJP-backed members to Itnal Primary Farmers Association
ಯರಗಟ್ಟಿ 31: ಸಮೀಪದ ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2024 ರಿಂದ 2029ನೆಯ ಅವಧಿಗೆ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರು ಮಂಗಳವಾರ ವಿರೂಪಾಕ್ಷಪ್ಪ ಮಾಮನಿ ಅವರು ಅಭಿನಂದಿಸಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣಾ ಚಂದರಗಿ, ಗೌಡಪ್ಪ ಸವದತ್ತಿ ಹಾಗೂ ನಿರ್ದೇಶಕರಗಳು ಮಲ್ಲಿಕಾರ್ಜುನ ಬಾಳಪ್ಪಾ ಯರಗಟ್ಟಿ, ಸೊಮಲಿಂಗ ಯಲ್ಲಪ್ಪ ಹೊಸಳ್ಳಿ, ಸುರೇಶ ಯಲ್ಲಪ್ಪ ಪೂಜೇರ, ರುದ್ರಾ್ಪ ಬಸಪ್ಪ ಚಂದರಗಿ, ಸಣ್ಣಬಸಪ್ಪ ಚನ್ನಪ್ಪ ಹುಬ್ಬಳ್ಳಿ, ವೀರಣ್ಣಾ ಮಲ್ಲಿಕಾರ್ಜುನ ಸವದತ್ತಿ, ಬೀರ್ಪ ಫಕ್ಕಿರ್ಪ ಜಾಂಗಟಿ, ತಿಮ್ಮಣ್ಣಾ ಲಕ್ಷ್ಮಪ್ಪ ವಗ್ಗರ, ಅರ್ಜುನ ಗಂಗಪ್ಪ ಮಾದರ, ರಕ್ಮವ್ವ ಮಹಾದೇವಪ್ಪ ಹಾದಿಮನಿ, ಬಾಗವ್ವ ಅವ್ವಪ್ಪ ಮೀರ್ಜಿ ಮತ್ತು ಸುನೀಲ ಮಾಮನಿ, ರವಿ ರಾಠೋಡ, ಮಹಾದೇವ ಮುರಗೋಡ, ರಾಜು ಸಾಲಿಮಠ, ಆನಂದ ಲಮಾಣಿ ಹಾಗೂ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 