ಡಾ. ಬಿ.ಆರ್ ಅಂಬೇಡ್ಕರ್ರ ಭೀಮಯೋತ್ಸವ
Dr. B.R. Ambedkar's Bhimotsava
ಲೋಕದರ್ಶನ ವರದಿ
ಜಮಖಂಡಿ 13: ನಗರದ ಚಂದ್ರಗಿರಿ ಪೇಠ ಗಲ್ಲಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭೀಮಯೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ತೆರದ ವಾಹನದಲ್ಲಿ ಇದ್ದ ಡಾ,ಬಿ,ಆರ್,ಅಂಬೇಡ್ಕರ್ ಅವರ ಮೂರ್ತಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾಲಾರೆ್ಣ ಮಾಡುವ ಮೂಲಕ ಪೂಜೆಯನ್ನು ಸಲಿಸಿದರು.
ನಂತರ ಭವ್ಯವಾದ ಮೆರೆವಣಿಗೆ ಚಾಲನೆ ನೀಡುವ ಮೂಲಕ ಡಿಜೆ ಸೌಂಡ್ಗೆ ಯುವಕರೊಂದಿಗೆ ಸ್ಟೇಫ್ಸ್ ಹಾಕಿ ಕುಣಿದು ಕುಪ್ಪಳಿಸಿದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಜೊತೆಯಲ್ಲಿ ಮಾಜಿ ನಗರಸಭೆ ಸದಸ್ಯರು ಹಾಗೂ ದಲಿತ ಮುಖಂಡರು ಮತ್ತು ಯುವಕರು ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದರು. ನಗರದ ಪ್ರಮುಖ ರಸ್ತೆಯ ಮೂಲಕ ಭವ್ಯವಾದ ಮೆರೆವಣಿಗೆ ಜರುಗಿತು.
ಇದೇ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಸಿಪಿಐ ಮಲ್ಲಪ್ಪ ಮಡ್ಡಿ, ಶಹರ ಪಿಎಸ್ಐ ಅನೀಲ ಕುಂಬಾರ, ದಲಿತ ಮುಖಂಡರಾದ ಸುರೇಶ ನಡವಿನಮನಿ, ವಿಲಾಸ ನಡವಿನಮನಿ, ರಮೇಶ ನಡವಿನಮನಿ, ಅರುಣ ಹಾದಿಮನಿ, ಶರಣ ಮೂಲಂಗಿ, ಪರಶುರಾಮ ಹಾದಿಮನಿ, ದೀಪಕ ನಡವಿನಮನಿ, ಅನೀಲ ದಡ್ಡಿಮನಿ, ವಿಠಲ ಲೊಖಂಡೆ,ರಾಮು ನಡವಿನಮನಿ, ನಂದೀಶ ಹಾದಿಮನಿ, ವಿಠಲ ನಡುವಿನಮನಿ, ಕಿರಣ ಮಾಂಗ, ಪ್ರಜ್ವಲ್ ಕಡಕೋಳ, ನಂದೇಶ ನಡುವಿನಮನಿ, ಸಂತೋಷ ಮಾಂಗ, ಕಾಳು ಮಾಂಗ, ನವೀನ್ ನಡುವಿನಮನಿ, ಪ್ರಕಾಶ ನಡುವಿನಮನಿ ಸೇರಿದಂತೆ ಅನೇಕರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 