ಭಾವೈಕತೆಯ ಸಂಕೇತವಾದ ರಂಗಿನಾಟ
Dance, a symbol of unity
ಯಮಕನಮರಡಿ 09 : ಪ್ರತಿವರ್ಷದ ಪದ್ದತ್ತಿಯಂತೆ ದಿ 8 ರಂದು ರಂಗಪಂಚಮಿ ಹಬ್ಬವನ್ನು ಆಚರಿಸುವಲ್ಲಿ ಯುವಕ ಮೀತ್ರರು ಹಾಗೂ ಪೋಲಿಸ ಅಧಿಕಾರಿಗಳು ಪಾಲ್ಗೋಂಡು ಬಾವೈಕತೆಯ ಸಂಕೇತ ಮೂಡಿಸುವಲ್ಲಿ ಯಶಸ್ವಿಯಾದರು. ರಂಗಿನಾಟದಲ್ಲಿ ಸ್ಥಳೀಯ ಪೋಲಿಸ ಠಾಣಾ ಸಿಪಿಐ ಜಾವೀದ ಮುಸಾಪುರಿ ರವರು ಪಾಲ್ಗೊಂಡ ಪರಸ್ಪರ ಬಣ್ಣ ಎರಚುವಲ್ಲಿ ಯಶಸ್ವಿಯಾದರು. ಸ್ಥಳೀಯ ಯುವಕ ಮೀತ್ರರು ಹಾಗೂ ಅಬಿಮಾನಿಗಳು ಉಪಸ್ಥಿತರಿದ್ದರು ಈ ಸಂದರ್ಬದಲ್ಲಿ ಅಹಿತಕರ ಘಟನೆ ನಡೆಯದಂತೆ ಪೋಲಿಸ ಸಿಬ್ಬಂದಿ ಕೆಎಸ್ಆರ್ಪಿ ಸಿಬ್ಬಂದಿಗಳು ತಮ್ಮ ವಾಹನದೊಂದಿಗೆ ಉಪಸ್ಥಿತರಿದ್ದು ಗ್ರಾಮದಲ್ಲಿ ಹೋಸ ದಾಖಲೆ ಮೂಡಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 