ಸಹಕಾರಿ ಸಪ್ತಾಹ ಧ್ವಜಾರೋಹಣ
Cooperative Week Flag Hoisting
ಆಲಮೇಲ 17: ಪಟ್ಟಣದ ವಿಶ್ವೇಶ್ವರ ದೇವಸ್ಥಾನದ ಆವರಣದಲ್ಲಿ ವಿಜಾಯಪುರ ಜಿಲ್ಲಾ ಯೂನಿಯನ್ ಬ್ಯಾಂಕ ಉಪಾಧ್ಯಕ್ಷರಾದ ನಾಗರಾಜ ಅಮರಗೋಂಡ ದ್ವಜಾರೋಹಣ ನೇರವೆರಸಿದರು.
ಅಂತರಾಷ್ಟೀಯ ಸಹಕಾರ ವರ್ಷ-2025 ಹಾಗೂ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಹಿರಿಯರಾದ ಹಣಮಂತರಾಯಗೌಡ ಪಾಟೀಲ ಸೇರಿದಂತೆ ಸಹಕಾರಿ ಧುರೀಣರು ಜ್ಯೋತಿ ಬೆಳಗಿಸಿ ಸಹಕಾರಿ ಸಂಘದ ಪ್ರಗತಿ ಆರ್ಥಿಕ ಬಲವರ್ಧನೆ, ರೈತರ ಏಳಿಗೆ ಸಹಕಾರ ಸಂಘಗಳಿಂದ ಅಭವೃದ್ಧಿ ಆಗಬೇಕು ಎಂದು ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಆಲಮೇಲ ಪ್ರಾಥಿಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ಧಶೇಕರು ಜಿಲ್ಲಾ ಯೂನಿಯನ ಬ್ಯಾಂಕಿನ ಅಧ್ಯಕ್ಷ ಎಮ್ ,ಸಿ ಮುಲ್ಲಾವರಿಗೆ ಗೌರವಿಸಿ ಅಭಿನಂದನ ಪ್ರಸಸ್ತಿ ನಿಡಿ ಗೌರವಿಸಿದರು. ಇಲ್ಲಿನ ಪೂಜ್ಯರಾದ ಮಲ್ಲಿಭೋಮ್ಮ ಸ್ವಾಮಿಜಿ ಸಾನಿದ್ಯವಹಿಸಿ ಮಾತನಾಡಿದರು ಸಹಕಾರ ಸಂಘಗಳು ಬೆಳವಣಿಗೆ ಕುರಿತು ತಮ್ಮ ಅನುಭವ ಹಂಚಿದರು. ಸಾಲ ಮರದ ತಿಮ್ಮಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶಿವಕುಮಾರ ಗುಂದಗಿ ಡಾ. ರಾಜಶೇಖರ ಪಾಟೀಲ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಭಾರತಿ ಕೋಳಾರಿ, ಹಿರಿಯರಾದ ಪಂಚಯ್ಯ ಮಠ, ಲಿಲಾವತಿ ಗೌಡತಿ, ಬಾಗಣ ಗುರಕಾರ ಸಹಕಾರ ಸಂಘದ ನಿಭಂದಕರ ಮತ್ತಿತರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 