ಮೈಲಾರ ಜಾತ್ರೆಯಲ್ಲಿ ಎತ್ತು ಸಾವು
Bull died in Mylara fair
ಮೈಲಾರ ಜಾತ್ರೆಯಲ್ಲಿ ಎತ್ತು ಸಾವು
ಹೂವಿನಹಡಗಲಿ 13: ಹೃದಯಾಘಾತದಿಂದ ಎತ್ತು ಸಾವೀಗೀಡಾದಘಟನೆ ಹೂವಿನಹಡಗಲಿ ತಾಲ್ಲೂಕು ಮೈಲಾರ ಬುಧವಾರ ಬೆಳಿಗ್ಗೆ ನಡೆದಿದೆ. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಹೊಸ ನೀರಲಗಿ ಗ್ರಾಮದ ಶಿವಪ್ಪ ನಿಂಗಪ್ಪ ಮಾಗಿ ಎಂಬ ರೈತರಿಗೆ ಸೇರಿದ ಎತ್ತು ಎನ್ನಲಾಗಿದೆ. ಸ್ವಾಗ್ರಾಮದಿಂದ ಮೈಲಾರಲಿಂಗೇಶ್ವರ ಜಾತ್ರೆಗೆಂದು ಸೋಮವಾರ ರಾತ್ರಿ ಮೈಲಾರಕ್ಕೆ ಬಂದಿದ್ದರು. ಎಂದಿನಂತೆ ಬೆಳಿಗ್ಗೆ ಎತ್ತು ಮಯತೊಳೆದು ಬಂದು ಕಟ್ಟಿ ಮೇವು ಹಾಕಿದಾಗೆ ಮೈವು ತಿನ್ನುತ್ತಿದ್ದ ಎತ್ತು ಇದ್ದಕ್ಕಿದ್ದ ಹಾಗೆ ಮಲಗಿ ಪ್ರಾಣ ಬಿಟ್ಟಿತು ಎಂದು ಎತ್ತಿನ ಮಾಲಿಕರು ತಿಳಿಸಿದರು.
ಜಾತ್ರೆಯಲ್ಲಿ ತಾತ್ಕಾಲಿಕ ಪಶು ಆಸ್ಪತ್ರೆಯಲ್ಲಿದ್ದ ಡಾ.ಸಂತೋಷ ಲಂಬಾಣಿ ಸ್ಥಳಕ್ಕೆ ದಾವಿಸಿ ಪರೀಕ್ಷಿಸಿದರು.ನಂತರ ಹೂವಿನಹಡಗಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಬಣಕಾರ ಎತ್ತು ಆಕಸ್ಮಿಕವಾಗಿ ಸಾವೀಗೀಡಾಗಿರುವುದರಿಂದ ಇಲಾಖೆಯಿಂದ 10ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 