ಹಿರಣ್ಯಕೇಶಿ ಸಕ್ಕರೆ ಕಾರಖಾನೆ ವತಿಯಿಂದ ಹಿರಣ್ಯಕೇಶಿ ನದಿಗೆ ಬಾಗೀನ ಅರ್ಪಣೆ
ಸಂಕೇಶ್ವರ 17 : ಮೈದುಂಬಿ ಹರಿಯುತ್ತಿರುವ ಈ ಭಾಗದ ಪುಣ್ಯದಾಯಿನಿ ಹಿರಣ್ಯಕೇಶಿ ನದಿಗೆ ಸ್ಥಳೀಯ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ವತಿಯಿಂದ ಸಂಚಾಲಕ ರಾಜಕುಮಾರ ಪಾಟೀಲ ದಂಪತಿ ವಿಧಿ-ವಿಧಾನಪೂರ್ವಕ ಪೂಜೆ ನೆರವೇರಿಸಿ ಬಾಗೀನ ಅಪರ್ಿಸಿದರು. ಪೂಜೆ ನೆರವೇರಿಸಿದ ದಂಪತಿಗೆ ಚೇರಮನ್ ಶಿವಪುತ್ರ ಶಿರಕೋಳಿ ಫಲ-ಪುಷ್ಪ ಹಾಗೂ ನೂತನ ವಸ್ತ್ರ ಕಾಣಿಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ವೈಸ್ ಚೇರಮನ್ ಶ್ರೀಶೈಲಪ್ಪಾ ಮಗದುಮ್ಮ, ನಿದರ್ೆಶಕರಾದ ಪ್ರಲ್ಹಾದ ಪಾಟೀಲ, ಶಿವನಾಯಿಕ ನಾಯಿಕ, ರಾಜೇಂದ್ರ ಪಾಟೀಲ, ಉದಯಕುಮಾರ ದೇಸಾಯಿ, ಸುರೇಶ ಬೆಲ್ಲದ, ವ್ಯವಸ್ಥಾಪಕ ನಿದರ್ೆಶಕ ಅಶೋಕ ಪಾಟೀಲ, ಚಂದ್ರಕಾಂತ ಕಳಸಗೌಡ, ಸುರೇಶ ಖೋತ, ಭರಮು ಜೀವಣಿ, ಕು.ಐಶ್ವಯ್ಯ ಪಾಟೀಲ, ಜನರಲ್ ಮ್ಯಾನೇಜರ ಟಿ.ಎಸ್.ಪಾಟೀಲ, ಲೇಖಾಧಿಕಾರಿ ಜಯಸಿಂಗ ಸನದಿ, ಕಚೇರಿ ಅಧೀಕ್ಷಕ ಎಸ್.ಎಲ್.ಮಣ್ಣಿಕೇರಿ, ಮಾರಾಟಾಧಿಕಾರಿ ಎಸ್.ಆರ್. ಕಕರ್ಿನಾಯಿಕ, ಸೇರಿದಂತೆ ಎಲ್ಲ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 