ಬೆಳಗಾವಿಗೆ ಹೆಮ್ಮೆ ತಂದ ಡಾ. ಪ್ರಕಾಶ ಮುಗಳಿ
ಲೋಕದರ್ಶನ ವರದಿ
ಬೆಳಗಾವಿ, 22: ಎನಜರ್ಿ ಮೈಕ್ರೋವೇವ್ ಸಿಸ್ಟಮ್ಸ್ ಪ್ರೈ. ಲಿ.ನ ಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿದರ್ೇಶಕ ಡಾ. ಪ್ರಕಾಶ ಮುಗಳಿ ಅವರು ನವದೆಹಲಿಯಲ್ಲಿ ಆಯೋಜಿಸಿದ್ದ ಸಿಐಡಿಬಿಐ-ಇಟಿ ಇಂಡಿಯಾ ಎಂಎಸ್ಇ ಅವಾಡ್ಸರ್್-2018ರಲ್ಲಿ ಉತ್ಪಾದನೆ ವಿಭಾಗದಲ್ಲಿ ಭಾರತದ ಅತ್ಯಂತ ತಾಂತ್ರಿಕ ಸ್ನೇಹಿ ಸಣ್ಣ ಉದ್ಯಮ ಪ್ರಶಸ್ತಿ
ಸ್ವೀಕರಿಸಿದ್ದಾರೆ.
ನವದೆಹಲಿಯ ದಿ ತಾಜ್ ಪ್ಯಾಲೇಸ್ನಲ್ಲಿ 2019ರ ಜನವರಿ 12ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಹಣಕಾಸು ಇಲಾಖೆ ಸಹಾಯಕ ಸಚಿವ ಶಿವಪ್ರಸಾದ ಶುಕ್ಲಾ ಪ್ರಶಸ್ತಿ ಪ್ರದಾನ ಮಾಡಿದರು. ಕೈಗಾರಿಕೆ ಆಹಾರ ಪರಿಷ್ಕರಣೆ, ಸಿರಾಮಿಕ್ಸ್ ಪರಿಷ್ಕರಣೆ, ಪಾಲಿಮರ್ ಇಂಗಿಸುವ ಪರಿಹಾರ, ಪ್ಲಾಸ್ಮಾ ಸಿಂಥೆಸಿಸ್ ಮತ್ತು ಆರ್ಎಫ್ ಮತ್ತು ಮೈಕ್ರೋವೇವ್ ಸಿಸ್ಟಂ ಅನುಕೂಲಕರ ವಿನ್ಯಾಸ ವಿಭಾಗದಲ್ಲಿ ಎನಜರ್ಿಯು ಉನ್ನತ ಶ್ಲಾಘನೆಗೆ ಪಾತ್ರವಾಯಿತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 