ಬೆಂಗಳೂರು - ನಲ್ಲೂರು, ಮಂತ್ರಾಲಯ ಮೂಲಕ ಬೆಂಗಳೂರು ರಾಯಚೂರು ಹೊಸ ಬಸ್ ಸಂಚಾರ
ಬೆಂಗಳೂರು, ಜ 10: ಬೆಂಗಳೂರು-ನೆಲ್ಲೂರು, ಮಂತ್ರಾಲಯ ಮೂಲಕ ಬೆಂಗಳೂರು-ರಾಯಚೂರು ಮಾರ್ಗಗಳಲ್ಲಿ ಹೊಸದಾಗಿ ಸಾರಿಗೆ ಬಸ್ ಗಳನ್ನು ಕೆ.ಎಸ್.ಆರ್ಟಿ.ಸಿ. ಆರಂಭಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ರಾಯಚೂರು ವಯಾ ಮಂತ್ರಾಲಯ, ಬೆಂಗಳೂರು-ನೆಲ್ಲೂರು ಮಾರ್ಗಗಳಲ್ಲ್ಲಿ ಅಂಬಾರಿ ಡ್ಡಿರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ಸಾರಿಗೆ ವ್ಯವಸ್ಥೆಯನ್ನು ಇದೇ 13 ರಿಂದ ಪ್ರಾರಂಭಿಸಲಾಗುತ್ತಿದೆ.
ಬೆಂಗಳೂರು- ನೆಲ್ಲೂರು ವಯಾ ತಿರುಪತಿ, ಶ್ರೀಕಾಳಹಸ್ತಿ, ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್), ಬೆಂಗಳೂರು-ರಾಯಚೂರು ವಯಾ ಚಿಕ್ಕಬಳ್ಳಾಪುರ, ಅನಂತಪುರ, ಮಂತ್ರಾಲಯ, ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ವಾಹನಗಳನ್ನು ಆರಂಭಿಲಾಗುತ್ತಿದೆ ಎಂದು ಕೆ.ಎಸ್.ಅರ್ಟಿ.ಸಿ ಪ್ರಕಟಣೆ ತಿಳಿಸಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 