ವಿದ್ಯಾರ್ಥಿಗಳು ವಿವೇಕಾನಂದರ ತತ್ವಸಿದ್ದಾಂತಗಳನ್ನು ಆಳವಡಿಸಿಕೊಳ್ಳಿ
Students should inculcate the philosophies of Vivekananda
ತಾಂಬಾ 13: ಶ್ರೀಸ್ವಾಮಿ ವಿವೇಕಾನಂದರ ತತ್ವಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಬದುಕಿ ಭಾರತವನ್ನು ಅರ್ಥೈಸಿಕೊಳ್ಳುವ ಮೋದಲು ವಿವೇಕಾನಂದರನ್ನು ಅರ್ಥೈಸಿಕೊಳ್ಳಿ ಎಂದರು. ಗ್ರಾಮದ ಶ್ರೀ ಸ್ವಾಮಿ ವೀವೆಕಾನಂದ ಹೀರೀಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀಸ್ವಾಮಿ ವೀವೆಕಾನಂದರ ಜಯಂತಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು 1960-70ರ ದಶಕದ ಮೂರು ಮಾಹಾಚೆತನಗಳಲ್ಲೆ ಸ್ವಾಮಿ ವೀವೆಕಾನಂದರು ಒಬ್ಬರೆಂದು ಮರಳಿ ಯತ್ನವ ಮಾಡು ಸೋಲೆ ಗೆಲುವಿನ ಮೆಟ್ಟಿಲು ಮಾಡಿಕೊಂಡು ವಿದ್ಯಾರ್ಥಿಗಳು ಬದುಕಿ ಎಂದು ಕೀವಿಮಾತು ಹೇಳಿದರು. ಮುಖ್ಯ ಗುರುಗಳಾದ ನೇಹರು ಅಂಕಲಗಿ ಮಾತನಾಡಿದರು. ಸಂಜೀವ ಪಾಸೋಡಿ, ಮಹೇಶ ತೋಳನೂರ, ಲೋಹಿತ ರೋಗಿ, ಜೋತಿ ಸಂಗೋಗಿ, ಅಂಬಿಕಾ ಚಂಡಗಿ, ಸಿ.ಎನ್.ಚೌದರಿ ಸೇರಿದಂತೆ ಮತ್ತಿತರರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 