ಕ್ಲೋರೈಡ್ ಸಿಂಪಡಿಸಿ ಕೊರೋನಾ ಮುಕ್ತಗೊಳಿಸಿ
ಲೋಕದರ್ಶನ ವರದಿ
ಲಕ್ಷ್ಮೇಶ್ವರ 19: ನಗರದ ಮುಖ್ಯ ಮಾರುಕಟ್ಟೆ ರಸ್ತೆಯಲ್ಲಿನ ಅಂಗಡಿಯ ಪಾವಟಣಿಗೆಗೆ ಹಾಗೂ ರಸ್ತೆಯ ತುಂಬೆಲ್ಲಾ ಕ್ಲೋರೈಡ್ ಸಿಂಪರಣೆ ಕಾರ್ಯವನ್ನು ಪುರಸಭೆಯ ಸಿಬ್ಬಂಧಿಗಳು ಇಂದು ಲಕ್ಷ್ಮೇಶ್ವರ ನಗರದಲ್ಲಿ ಜನರು ಓಡಾಡುವ ಮುಖ್ಯ ರಸ್ತೆಯಲ್ಲಿ ಮಾರುಕಟ್ಟೆ ವ್ಯಾಪಾರಕ್ಕಾಗಿ ಬರುವಂತಹ ಪ್ರಮುಖ ಅಂಗಡಿಗಳಿಗೆ ರೋಗ ನಿರೋಧಕ ಔಷಧ ಸಿಂಪಡಿಸಿದರು.ಪುರಸಭೆಯ ಆಡಳಿತ ವರ್ಗದ ನೌಕರರಾದ ಮಂಜುನಾಥ ಮುದಗಲ್, ದೇವಪ್ಪ ನಂದೆಣ್ಣವರ ಇತರ ಪುರಸಭೆಯ ಪೌರ ಕಾಮರ್ಿಕರು ಜೊತೆಗಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 