ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಆಯ್ಕೆ
Sanjeeva Reddy elected as the new president of Karnataka Defense Forum
ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಆಯ್ಕೆ
ರಾಣಿಬೆನ್ನೂರ 14: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಮದುಗುಣಿ ಅವರನ್ನು ಜಿಲ್ಲಾಧ್ಯಕ್ಷ ಪರಶುರಾಮ್ ರಿತ್ತಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಉಪಾಧ್ಯಕ್ಷ ಮಾಲತೇಶ್ ಪೂಜಾರ. ಕಾರ್ಯದರ್ಶಿ ಹನುಮಂತ ಮಡಿವಾಳರ್, ಸದಸ್ಯರಾದ ಮೈಲಪ್ಪ ಹನುಮಜ್ಜಾರ್, ಮಂಜುನಾಥ್ ಅರಿಶಿನಕುಂಟೆ, ಮಲ್ಲಿಕಾರ್ಜುನ ಅಂಗಡಿ, ಆನಂದ್ ಉಲ್ಬನಿ, ಮರಿಯಪ್ಪ ಪೂಜಾರ್, ಮಂಜುನಾಥ್ ಬುಳ್ಳಪ್ಪನವರ್, ಸದಾನಂದ ಮರಿಯಮ್ಮನವರ, ನಾಗರಾಜ ಮಡಿವಾಳರ, ಆನಂದ ಹಡಪದ, ಪ್ರಕಾಶ್ ಗೋಣಮ್ಮನವರ, ಮಣಿಕಂಠ ಕಮ್ಮಾರ, ಮಾಲಿಂಗಪ್ಪ ದೇವಗಿರಿ ಮತ್ತಿತರರು ಇದ್ದರು
ಫೋಟೊ:14ಆರ್ಎನ್ಆರ್04ರಾಣಿಬೆನ್ನೂರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಮದುಗುಣಿ ಅವರನ್ನು ಜಿಲ್ಲಾಧ್ಯಕ್ಷ ಪರಶುರಾಮ್ ರಿತ್ತಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 