ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಮಂಜೂರಿಗಾಗಿ ಸಂಸದೀಯ ಕಾರ್ಯದಶರ್ಿಗಳಿಗೆ ಮನವಿ
ಕೊಪ್ಪಳ 02: ಇತ್ತೀಚಿಗೆ ಅಂಚೆ ಕಛೇರಿಯಲ್ಲಿ ಬ್ಯಾಂಕ್ ಸೇವೆ, ವಿಮಾ ಸೇವೆ, ಆಧಾರ ನೋಂದಣಿ, ಪಾಸ್ಪೋರ್ಟ ಸೇವಾ ಕೇಂದ್ರ, ವಿವಾಹ ನೋಂದಣಿ ಮುಂತಾದ ಸೇವೆಗಳು ಪ್ರಾರಂಭಗೊಂಡಿರುವುದರಿಂದ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಕೊರತೆ ಕಂಡು ಬರುತ್ತಿದೆ. ಹೀಗಾಗಿ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಮಂಜೂರಿಗಾಗಿ ಸಂಸದೀಯ ಕಾರ್ಯದರ್ಶಿ ಗಳು ಹಾಗೂ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಂಚೆ ನೌಕರರ ಕಾರ್ಯದರ್ಶಿ ಯಾದ ಜಿ.ಎನ್.ಹಳ್ಳಿ, ನಿವೃತ್ತ ವಾತರ್ಾಧಿಕಾರಿಯಾದ ಬಸವರಾಜ ಆಕಳವಾಡಿ, ನಿವೃತ್ತಿ ಉದ್ಯೋಗ ವಿನಿಮಯ ಅಧಿಕಾರಿಯಾದ ಬಿ.ಎಫ್.ಬೀರನಾಯ್ಕರ, ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಬಿ.ವಿ.ಅಂಗಡಿ, ಸಿಬ್ಬಂದಿಗಳಾದ ಹನುಮಂತರಾವ್, ಸುಭಾನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 