'ಕಣಬರಗಿಯಲ್ಲಿ ರಾಣಿಚನ್ನಮ್ಮ ಮೂತರ್ಿ ಪ್ರತಿಷ್ಠಾನೆ'
ಲೋಕದರ್ಶನ ವರದಿ
ಬೆಳಗಾವಿ 03: ಕಣಬರಗಿ ಗ್ರಾಮದಲ್ಲಿನ ಚನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಕನ್ನಡಾಂಬೆತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಗರ ಸೇವಕಿ ಸುಚೇತಾ ಅಂಜನಕುಮಾರ ಗಂಡಗುದರಿ ಮಾತನಾಡಿದ ಮುಂಬರುವ ದಿನದಲ್ಲಿ ಕಣಬರಗಿಯ ರಾಣಿಚನ್ನಮ್ಮ ವೃತ್ತದಲ್ಲಿ 20 ಲಕ್ಷ ವರೆಗಿನ ಚನ್ನಮ್ಮ ಮೂತರ್ಿ ಪ್ರತಿಷ್ಠಾನ ಮಾಡಲಾಗುವುದು.
ನ.1 ರಂದು ಅಷ್ಟೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೇ ವರ್ಷ ವಿಡಿ ಪೂತರ್ಿ ಕನ್ನಡತಾಯಿ ಭುವನೇಶ್ವರಿ ನೆನೆದು ಕನ್ನಡ ಭಾಷೆಯನ್ನು ಬೆಳೆಸುವ ಮಕ್ಕಳು ನಾವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರು ಪವನ ಪಾಟೀಲ, ಬಾಬು ಜಡಗಿ, ಅಂಜನ ಕುಮಾರ ಗಂಡಗುದರಿ, ಪ್ರಕಾಶಡುಮ್ಮ ನಾಯಕ, ರಾಜು ಮೀಸಿ, ಜಗದೀಶ ಜಡಗಿ, ದ್ವಾರಕೀಶ ಬಾಳಿಗಡ್ಡಿ ಸಮಾಜಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 