ಕರಾವಳಿ ಉತ್ಸವ ಅಂತಿಮ ದಿನ ಸಾರ್ವಜನಿಕರ ಮನರಂಜಿಸಿದ ಕಾರ್ಯಕ್ರಮಗಳು
Programs that entertained the public on the final day of the Coastal Festival
ಕಾರವಾರ 29: ಕರಾವಳಿ ಉತ್ಸವ 2025 ರ ಅಂಗವಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಮುನ್ನ ಜಿಲ್ಲೆಯ ಸ್ಥಳೀಯ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಮುಕೇಶ್ ನೆತ್ರೇಕರ ಶಿರಸಿ ಅವರಿಂದ ಬೇಡರ ವೇಷ, ಗಣಪು ಗೌಡ ಹೊನ್ನಾವರ ಅವರಿಂದ ಸುಗ್ಗಿ ಕುಣಿತ, ಸೋಬಿನಾ ಕಾಂಬ್ರೇಕರ ಅವರಿಂದ ದಮಾಮಿ ನೃತ್ಯ, ಶ್ರೀ ಹುಚ್ಚಲಿಂಗೇಶ್ವರ ಡೊಳ್ಳು ಕುಣಿತ ಮಾಡಸಾಲಿ ಅವರಿಂದ ಡೊಳ್ಳು ಕುಣಿತ, ನಾಗಪ್ಪ ಗೊಂಡ ಅವರಿಂದ ಡೆಕ್ಕೆ ಕುಣಿತ, ಶಾಂತರಾಮ ಶೆಟ್ಟಿ ಶಿರಸಿ ಅವರಿಂದ ಕಥಕಳಿ ಯಕ್ಷಗಾನ, ಮಾದೇವ ಅಗೇರ ಅಂಕೊಲಾ ಅವರಿಂದ ಚಂಡೆ ಕುಣಿತ, ವಿದ್ವಾನ್ ಶಿವಾನಂದ ಭಟ್ ಹಾಗೂ ರಾಘಶ್ರೀ ತಂಡದಿಂದ ಅವರಿಂದ ಸುಗಮ ಸಂಗೀತ, ವಿದೂಷಿ ಪೂಜಾ ಹೆಗಡೆ ಮತ್ತು ತಂಡದಿಂದ ಅವರಿಂದ ಭರತನಾಟ್ಯ, ರಾಘವೇಂದ್ರ ಮುಳೆ ಸ್ಮಾರ್ಟ್ ಡ್ಯಾನ್ಸ್ ಶಿರಸಿ ಅವರಿಂದ ನೃತ್ಯ ಹಾಗೂ ಸಂಗೀತ ರಸ ರಸಮಂಜರಿ ಕಾರ್ಯಕ್ರಮ ನಡೆಯಿತು
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 