ನ. 5 ರಂದು ಬೆಂಗಳೂರಿನ ಟೌನಹಾಲ್ ಮುಂಬಾಗದಲ್ಲಿ ಜಾಗೃತಿಯಾತ್ರೆಯ ಉದ್ಘಾಟನೆ
ಬೆಳಗಾವಿ27 : ರಾಜ್ಯದ ಗಡಿ ಪ್ರದೇಶಗಳಲ್ಲಿ ಅನ್ಯ ಭಾಷಿಕರೊಂದಿಗೆ ಸೌಹಾರ್ದತೆಯನ್ನು ಬೆಳೆಸುವುದರೊಂದಿಗೆ ಕನ್ನಡಿಗರ ಭಾಷಾ ಸ್ವಾಬಿಮಾನದ ಜಾಗೃತಿ ಮೂಡಿಸಲು ಜಾಗೃತಿಯಾತ್ರೆಯನ್ನು ನವೆಂಬರ್ 5 ರಂದು ಬೆಂಗಳೂರಿನ ಟೌನಹಾಲ್ ಮುಂಬಾಗದಲ್ಲಿ ಉದ್ಘಾಟನೆ ಗೊಳಿಸಲಾಗುವುದೆಂದು ಕನರ್ಾಟಕ ಶುದ್ದಿಕರಣ ವೇದಿಕೆಯ ರಾಜ್ಯಾದ್ಯಕ್ಷ ಹೆಚ್ಚ್.ಕೃಷ್ಣಪ್ಪ ಗುಣಸಾಗರ ಹೇಳಿದರು.
ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದ 52 ಗಡಿ ಪ್ರದೇಶಗಳಲ್ಲಿ ಕನ್ನಡ ಬಾವೈಕ್ಯತೆಯನ್ನು ಹೆಚ್ಚಿಸಬೇಕು, ಕನ್ನಡಿಗರಿಗೆ ಅನ್ಯ ಬಾಷಿಗರೊಂದಿಗೆ ಸೌಹಾರ್ದತೆಯನ್ನು ಬೆಳೆಸುವದು, ಕನ್ನಡ ಬಾಷೆ ರಾಜ್ಯದಲ್ಲಿ ಪ್ರಥಮ ಆದ್ಯತೆ ನಿಡಬೇಕು ಎಂದು ಕನ್ನಡಿಗರ ಸ್ವಾಭಿಮಾನದ ಕನ್ನಡಾಂಭೆಯ ಜಾಗೃತಿ ಯಾತ್ರೆಯನ್ನು ನವೆಂಬರ್ 5 ರಂದು ಬೆಂಗಳೂರಿನ ಟೌನಹಾಲ್ ಮುಂಬಾಗದಲ್ಲಿ ಉದ್ಘಾಟನೆಗೊಂಡು 17 ದಿನಸ ಗಡಿ ಪ್ರದೇಶದಲ್ಲಿ ಕನ್ನಡಿಗರ ಅಭಿಮಾನದ ತೇರು ಸಾಗುತ್ತದೆ ಎಂದರು.ಹಾಗೂ ಮೂರು ತಿಂಗಳಿಂದಲೂ ಈ ಕಾರ್ಯಕ್ರಮದ ಸಕಲ ಸಿದ್ಧತೆಯನ್ನು 32 ತಾಲೂಕಿನ ಮುಖಂಡರು ಜೊತೆಗೂಡಿ ಯಶಸ್ವಿಗಾಗಿ ನಡೆಸಲಿದ್ದಾರೆಂದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಸುರೇಶ ಕುರಂಗಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಲತಾ ಕಾಂಬ್ಳೆ, ರವಿ ಕಾಂಬ್ಳೆ, ಗಂಗಾಧರ ಹಿರೇಮಠ, ರೇಣುಕಾ ಡಾಂಗೆ, ರೋಹಿನಿ ಕಾಂಬ್ಳೆ, ಮತ್ತಿತರರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 