ವಿಧ್ಯಾಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
Legal awareness program for students
ಲೋಕದರ್ಶನ ವರದಿ
ಯಮಕನಮರಡಿ 08 : ಯಮಕನಮರಡಿಯ ವಿದ್ಯಾವರ್ದಕ ಸಂಘದ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಫೋಕ್ಸೋ ಕಾಯ್ದೆ ಪ್ರೌಢಶಾಲೆ ಯಲ್ಲಿ ಆಚರಿಸಲಾಯಿತು. ಅತಿಥಿ ಸ್ಥಾನ ವನ್ನು ಅಲಂಕರಿಸಿ ಮಕ್ಕಳು ತಮ್ಮ ಮೇಲೆ ಆಗುತ್ತಿರುವ ಅತ್ಯಾಚಾರ್ಯ ತಡೆಗಟ್ಟಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಪಿ ವಾಯ್ ಘಸ್ತಿ ಸರ್ ಮಾತನಾಡಿದರು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುಕ್ಕೇರಿಯ ಎಸಿಡಿಪಿಓ ಮಹದೇವ್ ಕೋಳಿ ಮಾತನಾಡಿ ಬಾಲ್ಯ ವಿವಾಹ ಆಗಬಾರದು ನಿಮ್ಮ ಓಣಿಯಲ್ಲಿ ಆದ್ರೂ ಅದನ್ನು ತಡೆಗಟ್ಟ್ ಬೇಕು ಎಂದರು ಪ್ರಧಾನ ಗುರುಗಳಾದ ಎಸ್ಜಿ ಹುನ್ನರಗಿ ಮುಖ್ಯೊಪಾಧ್ಯಾರಾದ ಎಬಿ ಮುಗಳಿ ಸಂಘದ ಕಾರ್ಯದರ್ಶಿ ಗಳಾದ ಜೆ ಎನ್ ಅವಾಡೆ ಅಂಗನವಾಡಿ ಕಾರ್ಯಕರ್ತರಾದ್ ಪ್ರೇಮಾ ತುಪ್ಪದ ಲಕ್ಮಿ ವಾಘ ಇನ್ನಿತರ ಪ್ರೌಢಶಾಲೆ ಯ ಎಲ್ಲ ಶಿಕ್ಷಕರ ಉಪಸ್ಥಿತರಿದ್ದರು. ಎಸ್ಬಿ ಘಸ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಬಿ ಪೀಸೆ ಕಾರ್ಯಕ್ರಮ ನಿರೂಪಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 