ಕೊಡಗು ಸಂತ್ರಸ್ಥರ ಪರಿಹಾರ ನಿಧಿ: ನಿವೃತ್ತ ನೌಕರರಿಂದ 2.51ಲಕ್ಷ ರೂ. ಕೊಡುಗೆ
ರಾಣಿಬೆನ್ನೂರ04: ಇಲ್ಲಿನ ತಾಲೂಕಾ ನಿವೃತ್ತ ನೌಕರರು ಇತ್ತೀಚಿಗೆ ಸಂಭವಿಸಿದ ಕೊಡಗು ಸಂತ್ರಸ್ಥರ ಪರಿಹಾರ ನಿಧಿಗಾಗಿ ನಿವೃತ್ತ ನೌಕರರಿಂದ ಒಟ್ಟು 2.51ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು.
ಸಂಘಟನೆಯ ಅಧ್ಯಕ್ಷ ಎಸ್.ಎಂ.ಸಂಕಮ್ಮನವರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಭವನಕ್ಕೆ ತೆರಳಿ ಸಂಗ್ರಹಿಸಲಾದ ಮೊತ್ತದ ಚಕ್ಕ್ನ್ನು ಜಿಲ್ಲಾಧಿಕಾರಿಗಳಾದ ಎಂ.ವಿ.ವೆಂಕಟೇಶ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ವ್ಹಿ.ಎಂ.ಕರ್ಜಗಿ, ಎಚ್.ಬಿ.ಇಮ್ಮಡಿ, ಗೌರವಾಧ್ಯಕ್ಷ ಡಾ||ಟಿ.ಎನ್.ಮುತ್ತಳ್ಳಿ, ಕಾರ್ಯದಶರ್ಿ ಸಿ.ಎಸ್.ಶೀಲವಂತ, ಖಜಾಂಚಿ ಬಿ.ಬಿ.ಗೌಡರ, ಬಿ.ಎಸ್.ಪಾಟೀಲ, ಎಂ.ಎನ್.ಕಮ್ಮಾರ, ಪಿ.ಬಿ.ಕುಲಕಣರ್ಿ, ಎಸ್.ಎಂ.ಮಾಗನೂರ, ಡಾ||ಎಚ್.ಕೆ.ಕದರಮಂಡಲಗಿ, ಎನ್.ಎಸ್. ಪಾಟೀಲ, ಟಿ.ಎ.ಮುದಿಗೌಡ್ರ, ಎಸ್.ಎನ್.ಜಂಗಳೇರ, ಎಂ.ಎಚ್.ಹೊಸಳ್ಳಿ, ಅನ್ನಪೂರ್ಣ ಇಮ್ಮಡಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 