ಕೊಡಗು ಸಂತ್ರಸ್ಥರ ಪರಿಹಾರ ನಿಧಿ: ನಿವೃತ್ತ ನೌಕರರಿಂದ 2.51ಲಕ್ಷ ರೂ. ಕೊಡುಗೆ
ರಾಣಿಬೆನ್ನೂರ04: ಇಲ್ಲಿನ ತಾಲೂಕಾ ನಿವೃತ್ತ ನೌಕರರು ಇತ್ತೀಚಿಗೆ ಸಂಭವಿಸಿದ ಕೊಡಗು ಸಂತ್ರಸ್ಥರ ಪರಿಹಾರ ನಿಧಿಗಾಗಿ ನಿವೃತ್ತ ನೌಕರರಿಂದ ಒಟ್ಟು 2.51ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು.
ಸಂಘಟನೆಯ ಅಧ್ಯಕ್ಷ ಎಸ್.ಎಂ.ಸಂಕಮ್ಮನವರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಭವನಕ್ಕೆ ತೆರಳಿ ಸಂಗ್ರಹಿಸಲಾದ ಮೊತ್ತದ ಚಕ್ಕ್ನ್ನು ಜಿಲ್ಲಾಧಿಕಾರಿಗಳಾದ ಎಂ.ವಿ.ವೆಂಕಟೇಶ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ವ್ಹಿ.ಎಂ.ಕರ್ಜಗಿ, ಎಚ್.ಬಿ.ಇಮ್ಮಡಿ, ಗೌರವಾಧ್ಯಕ್ಷ ಡಾ||ಟಿ.ಎನ್.ಮುತ್ತಳ್ಳಿ, ಕಾರ್ಯದಶರ್ಿ ಸಿ.ಎಸ್.ಶೀಲವಂತ, ಖಜಾಂಚಿ ಬಿ.ಬಿ.ಗೌಡರ, ಬಿ.ಎಸ್.ಪಾಟೀಲ, ಎಂ.ಎನ್.ಕಮ್ಮಾರ, ಪಿ.ಬಿ.ಕುಲಕಣರ್ಿ, ಎಸ್.ಎಂ.ಮಾಗನೂರ, ಡಾ||ಎಚ್.ಕೆ.ಕದರಮಂಡಲಗಿ, ಎನ್.ಎಸ್. ಪಾಟೀಲ, ಟಿ.ಎ.ಮುದಿಗೌಡ್ರ, ಎಸ್.ಎನ್.ಜಂಗಳೇರ, ಎಂ.ಎಚ್.ಹೊಸಳ್ಳಿ, ಅನ್ನಪೂರ್ಣ ಇಮ್ಮಡಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 