ನಾಳೆಯಿಂದ ಹಜರತ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ
Hazrat Sadar Shah Wali (RA) Urs Celebration Program from Tomorrow
ಕೊಪ್ಪಳ 12 : 224 ನೇ ಹಜರತ್ ಸೈಯದ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ.ದಿ,-14/ ರಿಂದ 16 ರ ವರೆಗೇ ಮೂರು ದಿನಗಳ ಕಾಲ ಸಂದಲ (ಗಂಧ ) ಉರುಸ್ ಹಾಗೂ ಜಿಯಾರತ್ ಮತ್ತು ಪುರುಷ ಅಂಗವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು. ಉರುಸು ಉಸ್ತುವಾರಿ ಅಧ್ಯಕ್ಷ ಸೈಯದ್ ಅಲಿ ಹುಸೇನಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು-14 ರ ಬುಧವಾರ ನಗರದ ತೆಗ್ಗಿನಕೇರಿ ಓಣಿಯಿಂದ ಗಂಧ ಹೊರಡುವುದು, ದಿನಾಂಕ:-15 ಗುರುವಾರ ಉರುಸು ನಡೆಯುವುದು, ಅನ್ನ ಸಂತರೆ್ಣ , ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುವುದು,
ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಸಿ ವಿ ಚಂದ್ರಶೇಖರ, ಡಾ:ಬಸವರಾಜ್ ಕ್ಯಾವಟರ್, ಇನ್ನು ಅನೇಕ ಗಣ್ಯರ ಉಪಸ್ಥಿತಿಯಲ್ಲಿ, ಕಾರ್ಯಕ್ರಮ ನೆರವೇರಿಸಲಾಗುವುದು.ದಿನಾಂಕ:-16 ರ ಶುಕ್ರವಾರ ಜಿಯಾರತ್ ನಡೆಯುವುದು, ಉರುಸು ಕಾರ್ಯಕ್ರಮವು ಸೂಫಿ ಸಂತರು ಹಾಗೂ ಪವಿತ್ರ ವ್ಯಕ್ತಿಗಳ ಸ್ಮರಣಾರ್ಥ ನಡೆಯುವ ಒಂದು ಧಾರ್ಮಿಕ ಆಚರಣೆ ಆಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಸೈಯದ್ ನಸರುದ್ದಿನ್, ಸೈಯದ್ ಆದಮ್ ಹುಸೇನಿ, ಸೈಯದ್ ಆಬಿದ್ ಹುಸೇನಿ, ಸೈಯದ್ ಷೇರು ಹುಸೇನಿ ಇನ್ನು ಅನೇಕರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 