ಮೂಡಲಗಿ: ಶಾಲಾ ಮಕ್ಕಳಿಗೆ ಹಾಲು ವಿತರಣೆ

ಲೋಕದರ್ಶನ ವರದಿ

ಮೂಡಲಗಿ 16:  ತಾಲೂಕಿನ ಕುಲಗೋಡ ಗ್ರಾಮದ ಯುವಧುರೀಣ, ಉಧ್ಯಮಿ  ನಾರಾಯಣ ರಾಮಪ್ಪ ಯಡಹಳ್ಳಿ ಇವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಗ್ರಾಮದ ನಾರಾಯಣ(ರಾಜು) ಯಡಹಳ್ಳಿ ಅಭಿಮಾನಿ ಬಳಗ ಇವರಿಂದ ಸ್ಥಳಿಯ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ 7 ಅಂಗನವಾಡಿ ಕೇಂದ್ರದ ಮಕ್ಕಳಿಗೆ ಇಂದು ಮುಂಜಾನೆ ಬಿಸ್ಕತು,ಬಾಳೆ ಹಣ್ಣು,ಹಾಲು ವಿತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಮ್ಮಣ್ಣಾ ದೇವರ. ಲಕ್ಷಣ ಬಡಕಲ್ಲ. ಆರ್.ಆಯ್ ಬುದ್ನಿ. ಸೋಮಲಿಂಗ ಮಿಕಲಿ. ಸದಾಶಿವ ಬಡಕಲ. ಮಲ್ಲೇಶ ಮುರಕಟ್ನಾಳ ಶಾಲಾ ಶಿಕ್ಷಕರು, ಹಾಗೂ ಅಭಿಮಾನಿ ಬಳಗದ ಸದಸ್ಯರು ಇದ್ದರು.

ಇತ್ತೀಚಿನ ಸುದ್ದಿ